This page has been fully proofread once and needs a second look.

ಪ್ರಥಮೋಧ್ಯಾಯಃ
 
ಸಕೃತ್ ಸಕೃತ್ ಪುಷ್ಪಮನ್ಯ ರ್ಹೊಯೈರ್ಹೋಮಸ್ತಸ್ಯ ಚತುರ್ಗುಣಃ ॥6೬೬

 
ವಿಸರ್ಜಯಿತ್ವಾ ನೈವೇದ್ಯಂ ಮೂಲೇನ ತ್ರಿರಿಃಸಮರ್ಚ್ಯ ಚ ।

ಧೂಪದೀಪ್ಪೌ ಪುನರ್ದತ್ವಾ ಪುನರ್ಮೂಲೇನ ಪೂರ್ವವತ್ 1167
॥ ೬೭॥
 
ಅರ್ಥ ಈ ನಿತ್ಯಹೋಮವಾದ ಅನುಯಾಗದಲ್ಲಿ ಅಷ್ಟಾಕ್ಷರ ಮಂತ್ರದಿಂದ
ಪುಷ್ಪಾಂಜಲಿ ಹಾಗೂ ಹೋಮಗಳನ್ನು ನೂರೆಂಟು ಬಾರಿ ಮಾಡಬೇಕು. ಬೇರೆ
ದ್ವಾದಶಾಕ್ಷರಾದಿ ಮಂತ್ರಗಳು, ವರಾಹಾದಿ ಮುಂದೆ ಹೇಳುವ ಮಂತ್ರಗಳು,
ಪೀಠಾವರಣದೇವತೆ- ಗಳಿಗೂ ಒಂದೊಂದು ಬಾರಿ ಪುಷ್ಪವನ್ನು ಅರ್ಪಿಸಿ, ನಾಲ್ಕು
ನಾಲ್ಕು ಬಾರಿ ಅದೇ ಮಂತ್ರಗಳಿಂದ ಹೋಮಿಸಬೇಕು.
 

 
ನಂತರ ನೈವೇದ್ಯವನ್ನು 'ಅಮೃತಾಪಿಧಾನಮಸಿ' ಎಂದು ಉತ್ತರಾ ಪೋಶನ
ನೈವೇದ್ಯವನ್ನು ವಿಸರ್ಜಿಸುವುದು. ಪುನಃ ಮೂಲಮಂತ್ರ ದಿಂದ ಮೂರುಬಾರಿ
ಪುಷ್ಪಾಂಜಲಿಯನ್ನರ್ಪಿಸಿ ಪೂಜಿಸಬೇಕು.
 

 
ವ.ಟೀ.
 
ಚತುರ್ವಾರಂ ಹೋಮ; ಮೂಲೇನ = ಅಷ್ಟಾಕ್ಟರೇಣ ।
 
-
 
ಪೀಠಾವರಣದೇವತಾಮಂತೈತ್ರೈ: ಏಕವಾರಂ ಪುಷ್ಪ- ಸಮರ್ಪಣಮ್ ।
 
49
 
ಚತುರ್ವಾರಂ ಹೋಮ; ಮೂಲೇನ = ಅಷ್ಟಾಕ್ಷರೇಣ ।
 
ಟೀಕಾರ್ಥ
 
- ಪೀಠಾವರಣದೇವತಾಮಂತ್ರಗಳಿಂದ ಒಂದೊಂದು ಬಾರಿ ಪುಷ್ಪ
ಸಮರ್ಪಣೆ ಮಾಡಬೇಕು. ನಾಲ್ಕು ಬಾರಿ ಹೋಮ ಮಾಡಬೇಕು. ಇಲ್ಲಿರುವ ಮೂಲೇನ
ಎಂದರೆ ನಾರಾಯಣಾಷ್ಟಾಕ್ಷರಮಂತ್ರದಿಂದ ಎಂದರ್ಥ.
 

 
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ಶ್ರೀಮತ್ತಂತ್ರಸಾರಸಂಗ್ರ
ಹೇ ಶ್ರೀವಸುಧೇಂದ್ರರಚಿತವ್ಯಾಖ್ಯಾನೇ ಪ್ರಥಮೋಪಧ್ಯಾಯಃ ॥
 

 
ಪುನಃ ಅಷ್ಟಾಕ್ಷರಜಪ- ಧ್ಯಾನಾದಿಗಳು
 

 
ಅರ್ಚಯಿತ್ವಾ ಪುನರ್ಧ್ಯಾತ್ವಾ ಜಪೇದಷ್ಟೋತ್ತರಂ ಶತಮ್ ।
ಪುನರ್ಧಾ

ಪುನರ್ಧ್ಯಾ
ಯೇದ್ರಿಂ ಸರ್ವದೇವದೇವೇಶ್ವರಂ ಪ್ರಭುಮ್ II68 ೬೮
 

 
ಅರ್ಥ
-
 
ಅರ್ಥ
 
ಹೀಗೆ ಮಂತ್ರಗಳಿಂದ ಪುಷ್ಪಾಂಜಲಿಯನ್ನು ಅರ್ಪಿಸಿದ ನಂತರ
'ಜಿತಂತೇ ಪುಂಡರೀಕಾಕ್ಷ' ಇತ್ಯಾದಿ ಸ್ತೋತ್ರಪಾಠಗಳಿಂದ ಪ್ರದಕ್ಷಿಣನಮಸ್ಕಾರ-
ಪೂರ್ವಕವಾಗಿ ಮೂರು ಬಾರಿ ಪುಷ್ಪಾಂಜಲಿ ಯಿಂದ ಹರಿಯನ್ನು ಪೂಜಿಸಬೇಕು.
ನಂತರ 'ಉದ್ಯದ್ಭಾಸ್ವತ್' ಇತ್ಯಾದಿ ಮಂತ್ರದಿಂದ ಹರಿಯನ್ನು ಧ್ಯಾನಿಸಿ, ಮೂಲ