This page has not been fully proofread.

ಪ್ರಥಮೋಧ್ಯಾಯಃ
 
ದೇವಸ್ಯ ಪೃಷ್ಠಭಾಗೇ ಓಂ ಉಪಬರ್ಹಣರೂಪಾಯ್ಕ ತಮೋSಭಿಮಾನಿ
 
ದುರ್ಗಾಯ್ಯ ನಮಃ ।
 
(ಸೋಪಾನ ಸ್ಥಲೇ)
 
ಪೂರ್ವ ಓಂ ಆತ್ಮನೇ ನಮಃ । ದಕ್ಷಿಣೇ ಓಂ ಅಂತರಾತ್ಮನೇ ನಮಃ
ಪಶ್ಚಿಮೇ ಓಂ ಪರಮಾತ್ಮನೇ ನಮಃ । ಉತ್ತರೇ ಓಂ ಜ್ಞಾನಾತ್ಮನೇ ನಮಃ ।
ಪೂರ್ವಾದಿ ಕಮಲಾಷ್ಪಪತ್ರೇಷು
 
ಕನ
 
ಓಂ ಛತ್ರಧಾರಿಣ್ಯ ವಿಮಲಾಯ್ಕೆ ನಮಃ ।
ಓಂ ಚಾಮರಧಾರಿಣ್ಯ ಉತ್ಕರ್ಷಿ ನಮಃ ।
ಓಂ ವ್ಯಜನಧಾರಿಣ್ಯ ಜ್ಞಾನಾಯ ನಮಃ ।
ಓಂ ದರ್ಪಣಧಾರಿಣ್ಯ ಕ್ರಿಯಾ
ಓಂ ಗಾನಕರ್ತೆ
ಓಂ ನೃತ್ಯಂ ಪ್ರಕ ನಮಃ ।
ಓಂ ವಾದ್ಯಹತ್ಸಾಯ್ಕೆ ಸತ್ಯಾಯ ನಮಃ ।
ಓಂ ಸ್ತೋತ್ರಕರ್ತೆ ಈಶಾನಾಯ ನಮಃ ।
 

 
೨d
 
ಏತಾಭಿಃ ಕೃತಸೇವಾಂ ಸಮರ್ಪಯಂತೋ ಮಧ್ಯೆ ಅನುಗ್ರಹಾಯ್ಕ ನಮಃ ।
 
ನಮಃ ।
 
ಯೋಗಾಯ ನಮಃ ।
 
43
 

 
ಅನುಗ್ರಹಾಖ್ಯ ಶಕ್ತ ಸಹಸ್ರ ಫಣಾಮಂಡಲ ಮಂಡಿತಾಯ ತಲ್ಲಾಕಾರಾಯ
ಹರೇರ್ಯೋಗಾಸನರೂಪಾಯ ಶ್ರೀಮದನಂತಾಯನಮಃ
 
॥ ಇತಿ ಪೀಠಪೂಜಾಂ ಸಮರ್ಪಯಾಮಿ ॥
 
ಹೀಗೆ ಪೀಠಪೂಜೆಯಾದ ನಂತರ ಯೋಗಪೀಠಸ್ವರೂಪವಾದ ಅನಂತಾಸನದಲ್ಲಿರುವ
ಪ್ರತಿಮೆಯಲ್ಲಿ ಸ್ವಹೃದಯಸ್ಥ ಬಿಂಬಮೂರ್ತಿಯನ್ನು ಆವಾಹಿಸಬೇಕು.
 
ಆವಾಹನಪ್ರಕಾರ -
 
ಅಷ್ಟೆಶ್ವರ್ಯಯುಕ್ತನಾದ ನಿರ್ಮಲನೂ, ಬಿಳಿತಾವರೆಯಲ್ಲಿರುವವನೂ, ಶಂಖಚಕ್ರಗದಾಪದ್ಮ
ಧರಿಸಿ ಸರ್ವಾಭರಣಭೂಷಿತನೂ, ವನಮಾಲಾಧರನೂ ಆದ ನಾರಾಯಣನನ್ನು ಮಾನಸ
ಉಪಚಾರಗಳಿಂದ ಪೂಜಿಸಬೇಕು. ಹೃದಯಕಮಲವನ್ನು ಓಂ ಯಂ ಓಂ' ಎಂಬ
ವಾಯುಬೀಜದಿಂದ ಅರಳಿಸಬೇಕು. ಜ್ಞಾನಾರ್ಕದಿಂದ ಅರಳಿದೆ ಎಂದು ಭಾವಿಸಿ, ಸುಷುಮ್ಮಾ
ಮಾರ್ಗದಿಂದ ಬ್ರಹ್ಮರಂಧ್ರಕ್ಕೆ ದೇವನನ್ನು ತಂದು ಎಡ ಹೊಳ್ಳೆಯಲ್ಲಿರುವನೆಂದು ಚಿಂತಿಸಿ,
ಅಲ್ಲಿಂದ ತನ್ನ ಬೊಗಸೆಯಲ್ಲಿ ಬಂದಿದ್ದಾನೆಂದು ತಿಳಿದು, ಪ್ರತಿಮೆಯಲ್ಲಿ ಪುಷ್ಪವನ್ನೇರಿಸಿ
ಭಗವಂತನು ಹೃದಯದಿಂದ ಪ್ರತಿಮೆಯಲ್ಲಿ ನೆಲೆಸಿರುವನೆಂದು ಚಿಂತಿಸಬೇಕು. ನಂತರ
ಪುರುಷಸೂಕ್ತ ಹಾಗೂ ಮೂಲಮಂತ್ರಗಳಿಂದ ಆವಾಹನೆ ಮಾಡಬೇಕು.
 
ಭೋ ಸ್ವಾಮಿನ್ ಜಗತಾಂನಾಥ ಯಾವತ್ತೂಜಾವಸಾನಕಮ್ ।