This page has been fully proofread once and needs a second look.

ದ್ವಾದಶಾಕ್ಷರಮಂತ್ರದ ನ್ಯಾಸಾದಿಗಳು
 
ದ್ವಾದಶಾರ್ಣಸ್ಯ ಜಗತೀ ಛಂದೋऽನ್ಯತ್ ತಾರವತ್ ಸ್ಮೃತಮ್ ।
ಅಚ್ಚವರ್ಣೋಭಯವರಕರೋ ಧ್ಯೇಯೋऽಮಿತದ್ಯುತಿಃ ॥ ೩೮ ॥
 
ಅರ್ಥ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ದ್ವಾದಶಾ ಕ್ಷರಮಂತ್ರದ ಛಂದಸ್ಸು ಜಗತೀ; ಉಳಿದ ಋಷಿ, ದೇವತೆಗಳು ಓಂಕಾರಮಂತ್ರ (ತಾರಮಂತ್ರ) ಜಪದಲ್ಲಿ ಹೇಳಿದಂತೆ ಇಲ್ಲಿಯೂ ಅಂತರ್ಯಾಮಿಯೇ ಋಷಿ ಹಾಗೂ ವಾಸುದೇವನೇ ದೇವತೆ- ಯೆಂದು ತಿಳಿಯಬೇಕು. ಮಂತ್ರದೇವತೆಯ
 
 
 
 

 
ಓಂ ನಾರಾಯಣಾಯ ಹೃದಯಾಯ ನಮಃ ।
ಓಂ ಭೂಃ ವಾಸುದೇವಾಯ ಶಿರಸೇ ಸ್ವಾಹಾ ।
ಓಂ ಭುವಃ ಸಂಕರ್ಷಣಾಯ ಶಿಖಾಯೈ ವಷಟ್ ।
ಓಂ ಸ್ವಃ ಪ್ರದ್ಯುಮ್ನಾಯ ಕವಚಾಯ್ ಹುಮ್ ।
ಓಂ ಭೂರ್ಭುವಃಸ್ವಃ ಅನಿರುದ್ಧಾಯ ಅಸ್ತ್ರಾಯ ಫಟ್ ॥ ಇತಿ ದಿಗ್ವಂಧಃ ।
ಧ್ಯಾನಂ– ಉದ್ಯದಾದಿತ್ಯವರ್ಣಶ್ಚ ಜ್ಞಾನಮುದ್ರಾಭಯೋದ್ಯತಾಃ।
ಲಕ್ಷ್ಮೀಧರಾಭ್ಯಾಮಾಶ್ಲಿಷ್ಟಃ ಸ್ವಮೂರ್ತಿಗಣಮಧ್ಯಗಃ ॥
ಮತ್ತೊಂದು ಅಂಗನ್ಯಾಸಕ್ರಮವು ಹೀಗಿದೆ -
(ಸಂಹಾರಕ್ರಮದಲ್ಲಿನ ಅಂಗನ್ಯಾಸಪ್ರಕಾರ) -
ಓಂ ಭೂಃ ಅನಿರುದ್ಧಾಯ ನಮಃ (ನಾಭೌ)
ಓಂ ಭುವಃ ಪ್ರದ್ಯುಮ್ನಾಯ ನಮಃ (ಹೃದಯೇ)
ಓಂ ಸ್ವಃ ಸಂಕರ್ಷಣಾಯ ನಮಃ (ಶಿರಸಿ)
ಓಂ ಭೂರ್ಭುವಃಸ್ವಃ ವಾಸುದೇವಾಯ ನಮಃ (ಸರ್ವಾಂಗೇ)
(ಸೃಷ್ಟಿಸಂಹಾರಕ್ರಮದಲ್ಲಿನ ಅಂಗನ್ಯಾಸಪ್ರಕಾರ)-
ಓಂ ಭೂಃ ವಾಸುದೇವಾಯ ನಮಃ (ಶಿರಸಿ)
ಓಂ ಭುವಃ ಸಂಕರ್ಷಣಾಯ ನಮಃ (ಹೃದಯೇ)
ಓಂ ಸ್ವಃ ಪ್ರದ್ಯುಮ್ನಾಯ ನಮಃ (ನಾಭೌ)
ಓಂ ಭೂರ್ಭುವಃಸ್ವಃ ಅನಿರುದ್ಧಾಯ ನಮಃ (ಸರ್ವಾಂಗೇ)
ಧ್ಯಾನಂ – ವಾಸುದೇವಾದಿಕಾಃ ಶುಕ್ಲರಕ್ತಪೀತಾಸಿತೋಜ್ಜ್ವಲಾಃ ।
ಶಂಖಚಕ್ರಗದಾಬ್ಜೇತಃ ಪ್ರಥಮೋ ಮುಸಲೀ ಹಲೀ
ಸಚಕ್ರಶಂಖಸ್ತ್ವಪರಸ್ತೃತೀಯ: ಶಾರ್ಙ್ಗಬಾಣವಾನ್ ।
ಚಕ್ರಶಂಖ(ಸ ಶಂಖ)ಸ್ತೃರೀಯಸ್ತು ಚಕ್ರಶಂಖಾಸಿಚರ್ಮವಾನ್॥