This page has been fully proofread once and needs a second look.

23
 
ಪ್ರಥಮೋಧ್ಯಾಯಃ
 
ವ್ಯಾಹೃತಿಗಳ ಜಪದಲ್ಲಿ ಬ್ರಹ್ಮನೇ ಋಷಿಯೆಂದೂ, ಗಾಯತ್ರಿಯೇ ಛಂದಸ್ಸೆಂದೂ,
ಉದಯಿಸುತ್ತಿರುವ ಸೂರ್ಯನಂತೆ ಅರುಣ ವರ್ಣಪ್ರಕಾಶವುಳ್ಳ(?) ಜ್ಞಾನ,
ಅಭಯಮುದ್ರೆಗಳನ್ನು ಧರಿಸಿರುವ ಭಗವಂತನಾದ ಶ್ರೀಹರಿಯೇ ದೇವತೆಯೆಂದೂ
 
ತಿಳಿಯಬೇಕು.
 

 
ವ.ಟೀ. - ಭೂರಾದಿವ್ಯಾಹೃತೀನಾಂ ಋಷಿರ್ಬ್ರ್ರಹ್ಮಾ। ಪರಮಾತ್ಮಾ ಹರಿರ್ದೇವತಾ ।
ಗದಾಪದಾದ್ಮಸ್ಥಾನೇ ಜ್ಞಾನಮುದ್ರಾಭಯಾಭ್ಯಾಂ ಯುಕ್ತಾಃ(ಕ್ತಃ) 1 ಪಂಚಾಂಗಾನಿ ।
 

 
ಟೀಕಾರ್ಥ – 'ಭೂಃ ಭುವಃ ಸ್ವಃ' ಎಂಬ ವ್ಯಾಹೃತಿಮಂತ್ರವನ್ನು ಜಪಮಾಡುವಾಗ
ಚತುರ್ಮುಖನೇ ಋಷಿಯೆಂದೂ, ಪರಮಾತ್ಮ ನಾದ ಶ್ರೀಹರಿಯೇ ದೇವತೆಯೆಂದೂ
ತಿಳಿಯಬೇಕು. ದೇವತಾ- ಧ್ಯಾನದಲ್ಲಿ ಚಕ್ರಶಂಖ ಹಾಗು ಗದಾಪದ್ಮಗಳ ಬದಲಾಗಿ
ಜ್ಞಾನ- ಮುದ್ರೆ ಅಭಯಮುದ್ರೆಯನ್ನು ಧರಿಸಿರುವನೆಂದು ತಿಳಿಯಬೇಕು.
 

 
ತಾರೇಣ ವ್ಯಾಹೃತೀಭಿಶ್ಚ ಭೇಜ್ಞೇಯಾನ್ಯಂಗಾನಿ ಪಂಚ ಚ ।

ನಾಭಿಹೃತೇತ್ಕೇಷು ಸರ್ವೆಷು ಚತ
 
ಸ್ರೋ ವ್ಯಾಹೃತೀರ್ನ್ಯಸೇತ್ ॥ ೩೭ ॥
 
ಅರ್ಥ - ಓಂಕಾರ, ನಾಲ್ಕು(ಭೂಃ, ಭುವಃ, ಸ್ವಃ, ಭೂರ್ಭುವಸ್ವಃ ಎಂಬ)
ವ್ಯಾಹೃತಿಮಂತ್ರಗಳಿಂದ ವ್ಯಾಹೃತಿಮಂತ್ರಜಪದಲ್ಲಿ ಪಂಚಾಂಗನ್ಯಾಸ ಮಾಡಬೇಕು.
ನಾಭಿ, ಹೃದಯ, ತಲೆ, ಸರ್ವಾ- ವಯವಗಳಲ್ಲಿ ನಾಲ್ಕು ವ್ಯಾಹೃತಿಗಳಿಂದ ನ್ಯಾಸ-
ಮಾಡಬೇಕು.
 
ವ್ಯಾಹೃತೀರ್ನ್ಯಸೇತ್ ॥37!!
 
B
 

 
ವ.ಟೀ. - ಪ್ರಣವೇನ ವ್ಯಾಹೃತಿಚತುಷ್ಟಯೇನ ಚ ಪಂಚಾಂಗಾನಿ । ನ್ಯಾಸಾಂತರವಾಮಾ
-
ನಾಭೀತಿ ॥
 

 
ಟೀಕಾರ್ಥ - ಓಂಕಾರದಿಂದ ಹಾಗೂ ವ್ಯಸ್ತ-ಸಮಸ್ತಗಳಾದ ನಾಲ್ಕು ವ್ಯಾಹೃತಿಗಳಿಂದಲೂ
ಪಂಚಾಂಗನ್ಯಾಸ ಮಾಡಿಕೊಳ್ಳಬೇಕು. 'ನಾಭಿ' ಎಂಬುದರಿಂದ ಮತ್ತೊಂದು ವ್ಯಾಹೃತಿ
ನ್ಯಾಸಕ್ರಮವನ್ನು ಹೇಳುತ್ತಾರೆ.
 

 
 
 
 
ಓಂ ಣಾಂ ಪರಮಾತ್ಮನೇ ನಮಃ (ನೇತ್ರಯೋ);

ಓಂ ಯಂ(?) ಜ್ಞಾನಾತ್ಮನೇ ನಮಃ (ಶಿರಸಿ)

[^
1]. ವಿಶೇಷಾಂಶ - ಪ್ರಣವ,ವ್ಯಾಹೃತಿಗಳ ನ್ಯಾಸಕ್ರಮವು ಕೆಳ- ಕಂಡಪ್ರಕಾರಗಳಲ್ಲಿ ಇದೆ.
.

ವ್ಯಾಹೃತಿನ್ಯಾಸಕ್ರಮಃ (ಸೃಷ್ಟಿಕ್ರಮಃ)
 

ಅಸ್ಯ ಶ್ರೀ ವ್ಯಾಹೃತಿಮಂತ್ರಸ್ಯ ಬ್ರಹ್ಮಾಋಷಿಃ । ಗಾಯತ್ರೀ ಛಂದಃ । ಶ್ರೀಹರಿರ್ದೇವತಾ । ನ್ಯಾಸೇ
 
ವಿನಿಯೋಗಃ ॥