This page has not been fully proofread.

16
 
ಕೇಶವೋ ಮಧುಸೂದನಃ ಸಂಕರ್ಷಣದಾಮೋದರ್ ।
ಸವಾಸುದೇವಪ್ರದ್ಯುಮ್ಮಾ ದಚ್ಚಕರಶಂಖಿನಃ 112411
 
-
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಅರ್ಥ
 
ಕೇಶವ, ಮಧುಸೂದನ, ಸಂಕರ್ಷಣ, ದಾಮೋದರ, ವಾಸುದೇವ,
ಪ್ರದ್ಯುಮ್ನ ಈ ಆರು ಮೂರ್ತಿಗಳು ಮೇಲಿನ ಬಲಕೈಯ್ಯಲ್ಲಿ ಶಂಖವನ್ನು ಧರಿಸಿವೆ.
 
ಕೇಶವಾದಿಚತುರ್ವಿಂಶತಿಮೂರ್ತಿಗಳ ಲಕ್ಷಣ
 
ವಿಷ್ಣುಮಾಧವಾನಿರುದ್ಧಪುರುಷೋತ್ತಮಾಧೋಕ್ಷರ್ಜಾ ।
ಜನಾರ್ದನಶ್ಚ ವಾಮೋಚ್ಚಕರಸ್ಥಿತದರಾ ಮತಾ
 
112511
 
-
 
ಅರ್ಥ
 
ವಿಷ್ಣು, ಮಾಧವ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ,
ಜನಾರ್ದನ ಇವುಗಳು ಮೇಲಿನ ವಾಮಕರದಲ್ಲಿ ಶಂಖವನ್ನು ಧರಿಸಿವೆ.
 
ಗೋವಿಂದಪ್ಪ ತ್ರಿವಿಕ್ರಮಶ್ರೀಧರಹೃಷಿಕಪಾಃ ।
ನೃಸಿಂಹಾಚ್ಯುತಶೈವ ವಾಮಾಧಃಕರಶಂಖಿನಃ
 
॥26॥
 
ಅರ್ಥ - ಗೋವಿಂದ, ತ್ರಿವಿಕ್ರಮ, ಶ್ರೀಧರ, ಹೃಷಿಕೇಶ, ನೃಸಿಂಹ, ಅಚ್ಯುತ
ಇವು ಕೆಳಗಿನ ಎಡಗೈಯ್ಯಲ್ಲಿ ಶಂಖವನ್ನು ಧರಿಸಿವೆ.
 
ವಾಮನಃ ಸನಾರಾಯಣಃ ಪದ್ಮನಾಭ ಉಪೇಂದ್ರಕಃ ।
ಹರಿಃ ಕೃಷ್ಣ ದಕ್ಷಾಧಃಕರೇ ಶಂಖಧರಾ ಮತಾಃ
 
-
 
112711
 
ಅರ್ಥ
 
ವಾಮನ, ನಾರಾಯಣ, ಪದ್ಮನಾಭ, ಉಪೇಂದ್ರ, ಹರಿ, ಕೃಷ್ಣ ಈ
ಆರುರೂಪಗಳು ಕೆಳಗಿನ ಬಲಗೈಯ್ಯಲ್ಲಿ ಶಂಖವನ್ನು ಧರಿಸಿರುತ್ತವೆ.
 
-
 
ವ.ಟೀ. - ಗಾಯತ್ರ್ಯಕ್ಷರದೇವತಾಲಕ್ಷಣಮಾಹ - ಕೇಶವ ಇತಿ ॥ ದಕ್ಷಭಾಗೋನ್ನತಕರೇ
ಶಂಖಯುಕ್ತಾಃ । ಏವಮನ್ಯತಾಪಿ ॥೨೪-೨೭॥
 
ಟೀಕಾರ್ಥ
 
ಗಾಯತ್ರಿಯ ಇಪ್ಪತ್ತನಾಲ್ಕು ಅಕ್ಷರಗಳ ದೇವತೆಗಳ ಲಕ್ಷಣವನ್ನು
ಹೇಳುವರು 'ಕೇಶವ' ಎಂಬಿತ್ಯಾದಿ ಶ್ಲೋಕಗಳಿಂದ. 'ಬಲಭಾಗದ ಮೇಲಿನ ಕರದಲ್ಲಿ
ಶಂಖದಿಂದ ಕೂಡಿದವುಗಳು ಎಂದರ್ಥ, ಉಳಿದ ಕಡೆಯೂ ಹೀಗೆಯೇ ತಿಳಿಯಬೇಕು.
 
1. (ಕ್ರಮವಾಗಿ 25,26,27ನೇ ಶ್ಲೋಕಗಳಲ್ಲಿ ವಾಮೋಚ್ಚಕರೇ = ಮೇಲಿನ ಎಡಕೈಯ್ಯಲ್ಲಿ ;
ವಾಮಾಧಕರ = ಕೆಳಗಿನ ಎಡಕೈಯ್ಯಲ್ಲಿ ; ದಕ್ಷಾಧಕರೇ = ಕೆಳಗಿನ ಬಲಕೈಯ್ಯಲ್ಲಿ ಎಂಬುದಾಗಿ)