This page has been fully proofread once and needs a second look.

೨೧೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಶರೀರದಲ್ಲಿರುವ ಷಟ್ ಪದ್ಗಳು
 

 
ಮೂಲೇ ಚ ನಾಭೌ ಹೃದಯೇಂದ್ರಯೋನಿಭೂಭ್ರೂಮಧ್ಯಮೂರ್ಛಿಧ್ನಿ ದ್ವಿಷಡಂತಕೇಷು ।

ಚತುಃಷಡಷ್ಟದ್ವಿಚತುರ್ದ್ದಿವಿಷಟ್ದಲೇಷು ಪದ್ಮೇಷು ಸಿತಾರುಣೇಷು ।

ಪಂಚಾತ್ಮಕೋಸ್ऽಸೌ ಭಗವಾನ್ಸದೈವ ಧೈಧ್ಯೇಯೋ ಹೃದಂತಾನ್ಯರುಣಾನಿ ತಾನಿ 153
 
॥ ೧೫೩ ॥
 
ಅರ್ಥ - ಶರೀರದಲ್ಲಿ ಆರು ಪದ್ಮಗಳಿವೆ. ಮೂಲಾಧಾರದಲ್ಲಿ ನಾಲ್ಕುದಳದ
ಪದ
ಪದ್ಮವು, ನಾಭಿಯಲ್ಲಿ ಆರುದಳದ ಪದ್ಮ, ಹೃದಯದಲ್ಲಿ ಅಷ್ಟದಳಪದ್ಮವು,
ಕಂಠದಲ್ಲಿ ಎರಡು ದಳ ಪದ್ಮವು, ಹುಬ್ಬುಗಳ ಮಧ್ಯೆ ನಾಲ್ಕುದಳ ಪದ್ಮವು,
ತಲೆಯಲ್ಲಿ ಹನ್ನೆರಡು ದಳಪದ್ಮವಿರುತ್ತದೆ. ಹೀಗೆ ಶರೀರದ ನಾನಾಭಾಗಗಳಲ್ಲಿರುವ
- ಗಳಲ್ಲಿರುವ ಆರುಪದ್ಮಗಳಲ್ಲಿರುವ ವಾಸುದೇವಾದಿ ಪಂಚ- ಮೂರ್ತಿಗಳನ್ನು ಚಿಂತಿಸಬೇಕು.
 

 
ಈ ಪದ್ಗಳಲ್ಲಿ ಮೂಲಾಧಾರ, ನಾಭಿ, ಹೃದಯ ಪದ್ಮಗಳು ಕೆಂಪಾಗಿದ್ದರೆ ಉಳಿದ
ಕಂಠ, ಹಣೆ, ಶಿರಸ್ಸಿನಲ್ಲಿರುವ ಪದ್ಮಗಳು ಶ್ವೇತವರ್ಣವಾಗಿವೆ.
 

 
ಪದ್ಮಗಳಲ್ಲಿರುವ ಮಂಡಲಗಳು
 

 
ತ್ರಿಕೋಣವಪ್ರೌಹ್ನೌ ಚ ಷಡಶ್ರವಾಯ್
ಯೌ
ದ್ವಿಸ್ತಾವದತ್ರವಿವೃತ್ತಶಶಿಸ್ಥವ
 
ಹ್ನೌ।
ವೃತ್ತೇ ವಿಧಾವಪಿ ವಿಚಿಂತ್ಯಮಿದಂ ದಶಾರ್ಧ-

ರೂಪಂ ಸಿತಂ ತದಖಿಲಂ ಹೃದಯಾತರತ್ಪರಸ್ಥಮ್ ॥154
 
೧೫೪ ॥
 
ಅರ್ಥ - ಮೂಲಾಧಾರದಲ್ಲಿ ತ್ರಿಕೋಣವಮಂಡಲದಲ್ಲಿಯೂ, ನಾಭಿ-
ಯಲ್ಲಿರುವ ಷಟ್ಟೋಕೋಣವಾಯುಮಂಡಲದಲ್ಲಿಯೂ, ಹೃದಯದಲ್ಲಿರುವ ದ್ವಾದಶ-
ಕೋಣಗಳಿರುವ ವೃತ್ತಾಕಾರದ ಸೂರ್ಯಮಂಡಲದಲ್ಲಿ ವೃತ್ತಾಕಾರದ ಚಂದ್ರ
ಮಂಡಲವು, ಅದರ ಮೇಲೆ ತ್ರಿಕೋಣವಹಿಹ್ನಿಮಂಡಲ, ಅದರಲ್ಲಿ ಭಗವಂತ- ನನ್ನು
ಧ್ಯಾನಿಸಬೇಕು.
 

 
ಕಂಠ, ಭೂಭ್ರೂಮಧ್ಯ ಹಾಗೂ ಶಿರಸ್ಸುಗಳಲ್ಲಿ ವೃತ್ತಾಕಾರದ ಚಂದ್ರಮಂಡಲ,
ಅದರಲ್ಲಿ ಭಗವಂತನನ್ನು ಧ್ಯಾನಿಸಬೇಕು. ಈ ಆರುಮಂಡಲಗಳಲ್ಲಿ ಧ್ಯಾನ
ಮಾಡಬೇಕಾಗಿರುವ ಪಂಚರೂಪ- ಗಳಲ್ಲಿ ಮೂಲಾಧಾರ, ನಾಭಿ, ಹೃದಯದಲ್ಲಿರುವ
ಭಗವದ್ರೂಪ- ಗಳು ಕಮಲಗಳಂತೆಯೇ ಕೆಂಪುಬಣ್ಣದ್ದಾದರೆ ಉಳಿದವು ಬಿಳಿಯ