This page has been fully proofread once and needs a second look.

ಚತುರ್ಥೋಽಧ್ಯಾಯಃ
 
ವೈದ್ಯುತಾ ಬ್ರಹ್ಮನಾಡೀತಿ ಸೈವ ಪಂಚಪ್ರಭೇದಿನೀ।
 

 
ಅರ್ಥ - ವೃಷಣದ ಮೂಲಭಾಗದಿಂದ ನೆತ್ತಿಯವರೆಗೂ ನೇರವೂ, ದೀರ್ಘವೂ
ಆಗಿರುವ ನಾಡಿಯೇ 'ಸುಷುಮ್ನಾ' ನಾಡಿಯು. ಒಂದೇ ಸುಷುಮ್ಮಾ ನಾಡಿಯು
ನಾ ನಾಡಿಯು ವಜ್ರಕಾ, ಆರ್ಯಾ, ಅವಭಾಸಿನೀ, ವೈದ್ಯುತಾ, ಬ್ರಹ್ಮನಾಡೀ ಎಂಬ ಐದು ಪ್ರಭೇದ
ವುಳ್ಳದ್ದಾಗಿದೆ.
 

 
ಸುಷುಮ್ಮೆನೆಯ ಐದು ವಿಭಾಗಗಳು

 
ಪೃಷ್ಠವಾಮಾಗ್ರದಕ್ಷಾಂತಃ ಭೇದಾನ್ಸ್ತೇ ಚ ಕ್ರಮೇಣ ತು ॥151 ೧೫೧

 
ಹರಿರ್ನೀಲಃ ಸಿತಃ ಪಿಂಗೋ
ಲೋಹಿತಶ್ಚಾತ್ರ ಕೇಶವಃ ।
 
ಹರಿರ್ನಿಲಃ ಸಿತಃ ಪಿಂಗೋ
 

ಪ್ರದ್ಯುಮ್ನಾದಿಸ್ವರೂಪೇಣ ಧೈಧ್ಯೇಯಃ ಸಿದ್ಧಿಮಭೀಪ್ತಾ ॥152 ೧೫೨
 
೨೧೧
 

 
ಅರ್ಥ
 
- ಸುಷುಮ್ಮಾನಾ ನಾಡಿಯ ಹಿಂಬದಿಗೆ ವಜ್ರಿಕೆ ಎಂದೂ, ಎಡಬದಿಗೆ
ಆರ್ಯಾ ಎಂದೂ, ಎದುರಿಗೆ ಅವಭಾಸಿನಿನೀ ಎಂದೂ, ಬಲಭಾಗಕ್ಕೆ ವೈದ್ಯುತಾ
ಎಂದೂ, ಮಧ್ಯ ಭಾಗಕ್ಕೆ ಬ್ರಹ್ಮನಾಡೀ ಎಂದೂ ಒಂದೊಂದು ದಿಕ್ಕಿನಲ್ಲಿರುವ
ಸುಷುಮ್ಮಾನಾನಾಡಿಯೇ ಐದು ಪ್ರಭೇದವುಳ್ಳದ್ದಾಗಿದೆ. ಅಭೀಷ್ಟಸಿದ್ಧಿಯನ್ನು ಇಚ್ಛಿಸುವ

ಸಾಧಕನು, ವಜ್ರಿಕಾದಿ ಐದುಪ್ರದೇಶಗಳಲ್ಲಿ ಪ್ರದ್ಯುಮ್ಮಾನಾದಿ ಐದು ರೂಪಗಳುಳ್ಳ
ಭಗವಂತನನ್ನು ಧ್ಯಾನಿಸಬೇಕು. ವಜ್ರಿಕಾ ಎಂಬ ಹಿಂಬದಿಯ ನಾಡಿಯಲ್ಲಿ
ಪೀತವರ್ಣದ ಪ್ರದ್ಯುಮ್ನನನ್ನೂ, ಎಡದಲ್ಲಿರುವ ಆರ್ಯಾ ನಾಡಿಯಲ್ಲಿ ನೀಲವರ್ಣದ ಅನಿರುದ್ಧ-
ವರ್ಣದ ಅನಿರುದ್ಧ
ನನ್ನೂ, ಅಗ್ರಭಾಗದಲ್ಲಿರುವ ಅವಭಾಸಿನೀ ಅಥವಾ ಪ್ರಕಾಶಿನೀ

ನಾಡಿಯಲ್ಲಿ ಬಿಳಿ ಬಣ್ಣದ ವಾಸುದೇವನನ್ನು, ಬಲಭಾಗದ ವೈದ್ಯುತಾ ನಾಡಿಯಲ್ಲಿ
ಅರುಣಬಣ್ಣದ ಸಂಕರ್ಷಣನನ್ನು ಧ್ಯಾನಿಸಿ ಮಧ್ಯದ ಬ್ರಹ್ಮನಾಡಿಯಲ್ಲಿರುವ
ರಕ್ತವರ್ಣದ ನಾರಾಯಣನನ್ನು ಧ್ಯಾನಿಸಬೇಕು.
 
[^1].
 
[^1]
. ಪಂಚಮೂರ್ತಿಗಳನ್ನು ಆರುದಳಗಳಿಗೆ ಹಂಚುವ ವಿಷಯ ದಲ್ಲಿ ಎರಡು ಅಭಿಪ್ರಾಯಗಳಿವೆ.
ಮೂಲಾಧಾರ ಹಾಗೂ ನಾಭಿಗಳಲ್ಲಿ ನಾರಾಯಣರೂಪವು, ಹೃದಯ ಅನಿರುದ್ಧ, ಕಂಠ

ಪ್ರದ್ಯುಮ್ನ, ಭೂಭ್ರೂಮಧ್ಯ - ಸಂಕರ್ಷಣ, ಶಿರಸ್ಸು - ವಾಸುದೇವ.
 

ಮೂಲಾಧಾರದಲ್ಲಿಯೇ ಐದುಮೂರ್ತಿಗಳನ್ನು ಉಳಿದ ಐದು ಕಮಲಗಳಲ್ಲಿ ಅನಿರುದ್ಧಾದಿ
ಪಂಚರೂಪಗಳನ್ನು ಧ್ಯಾನಿಸು- ವುದು.
 
ಎರಡೂ ಪಕ್ಷಗಳಲ್ಲಿಯೂ ದೋಷವೇನೂ ಇರುವುದಿಲ್ಲ- ವೆಂದು ತಿಳಿಯುವುದು.