This page has been fully proofread once and needs a second look.

೧೯೬
 
ಅರ್ಥ
 
- ಧನಧಾನ್ಯಾದಿಸಂಪತ್ತುಗಳಿಂದ
 
ತುಂಬಿರುವ ಹಸ್ತಗಳುಳ್ಳ-
ವನೂ
ರತ್ನಪರ್ವತದಲ್ಲಿ ಕುಳಿತು ಬ್ರಹ್ಮರುದ್ರಾದಿಗಳಿಂದ
 
ಸೇವಿತ-
ನಾಗಿರುವವನೂ ಆಗಿ
ರುವನೆಂದು
 
ಶ್ರೀಹರಿಯನ್ನು ಧ್ಯಾನಿಸಿದರೆ
 

ಧನಧಾನ್ಯಾದಿಸಂಪತ್ತುಗಳನ್ನು
ಪಡೆಯಬಹುದಾಗಿದೆ. ಯಾವ ರೀತಿಯ
 
ಕಾಮನೆಯೋ
 
ರೀತಿಯ
 
ಭಗವದ್ರೂಪಚಿಂತನೆಯು ಅವಶ್ಯವಾಗಿರುತ್ತದೆ. ಸಂಪತ್ತಿಗೆ ಅಭಿಮಾನಿನಿಯಾದ
ಶ್ರೀಲಕ್ಷ್ಮೀ ದೇವಿಯರಿಂದಲೂ, ನಾನಾವಿಧಸಂಪತ್ತುಗಳಿಂದಲೂ ಯುಕ್ತ- ನಾಗಿರುವ
ಭಗವಂತನನ್ನು ಚಿಂತಿಸಿದರೆ ಧನಾದಿಸಕಲೈಶ್ವರ್ಯ- ವನ್ನೂ ಪಡೆಯುವನು.
 
-
 

 
ಯದ್ಯನ್ಮನೋಗತಂ ತಸ್ಯ ತತ್ತದಾಪ್ನೋತ್ಯಸಂಶಯಮ್ ।
 
ಅರ್ಥ
 

ತಥಾ ತಥಾ ಹರಿಂ ಧ್ಯಾಯನ್ ಕ್ರಿಯಾಃ ತಾಸ್ತಾಶ್ಚ ಸಾಧಯನ್ ॥118 ೧೧೮

 
ಅರ್ಥ-
ಫಲಕಾಮಿಗೆ ದ್ರವ್ಯಧನಧಾನ್ಯಾದಿಗಳು, ಶತ್ರುಜಯ ಮೊದಲಾದ
ಯಾವ ಯಾವ ಕಾಮನೆಗಳು ಅಭಿಲಷಿತವಾಗಿ- ವೆಯೋ, ಅಂತಹ ಫಲವನ್ನು
ನೀಡುವ ಭಗವದ್ರೂಪಗಳನ್ನೇ ಚಿಂತಿಸಬೇಕು. ಇದನ್ನು ಸಾಧಿಸುವ ಹೋಮ,
ಹವನಾದಿಗಳನ್ನೇ ಮಾಡುತ್ತಿರಬೇಕು. ಇದರಿಂದಾಗಿ ಅಂತಹ ಅಭಿಲಷಿತಫಲಗಳೇ

ದೊರೆಯುತ್ತವೆ. ಇದು ನಿಶ್ಚಯವು.
 
-
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ತುಂಬಿರುವ ಹಸ್ತಗಳುಳ್ಳವನೂ,
ಸೇವಿತನಾಗಿರುವನೂ ಆಗಿ-
ಧನಧಾನ್ಯಾದಿಸಂಪತ್ತುಗಳನ್ನು
 
ಶಿ

 
ಶ್ರಿ
ಯೇ ಪದ್ಮಾನಿ ಜುಹುಯಾತ್ ಸಂಪ್ರೀತ್ಯಾ ಉತ್ಪಲಾನಿ ಚ ।

ಶರಾನ್ ಜಯಾಯ ಜುಹುಯಾದಭಿಮಂತ್ರ್ಯ ಪ್ರಯೋಜಯೇತ್ ॥119 ೧೧೯
 
-
 

 
ಅರ್ಥ
 
ಹೂವುಗಳಿಂದ
 

 
 
 
ಸಂಪತ್ತು ಹೊಂದುವ ಬಯಕೆಯಿದ್ದರೆ ಧೃಘೃತಸಹಿತವಾಗಿ ತಾವರೆ

ಹೂವುಗಳನ್ನು ಹೋಮಿಸಬೇಕು. ಇದರಿಂದ ಸಂಪತ್ತಿನ ಪ್ರಾಪ್ತಿಯಾಗುತ್ತದೆ.
ಭಗವತ್ ಪ್ರೀತಿ ಸಂಪಾದನೆಗಾಗಿ ನೈದಿಲೆ (ನೀಲಿಕಮಲ)
ಹೂವುಗಳಿಂದ ಹೋಮಿಸಬೇಕು. ವಿಜಯವನ್ನು ಅಪೇಕ್ಷಿಸುವುದಾದರೆ ಮೊದಲು
ನರಸಿಂಹಾದಿ ಮಂತ್ರಗಳಿಂದ ಹೋಮಿಸಿ, ನಂತರ ನೃಸಿಂಹಾದಿಮಂತ್ರಗಳಿಂದ ಅಭಿಮಂತ್ರಿತ-

ಬಾಣವನ್ನಾಗಲೀ, ಅಭಿಮಂತ್ರಿತ ನೀರನ್ನಾಗಲೀ ಶತ್ರುವಿನ ಮೇಲೆ ಎಸೆಯಬೇಕು.
 
ನರಸಿಂಹಾದಿ-

 
ವಿದ್ಯಾಯೈ ಮಂತ್ರಿತಂ ವಾರಿ ವಚಾಂ ವಾ ತುಲಸೀಮಪಿ ।

ಬ್ರಾಹೀಂ ಧೃಹ್ಮೀಂ ಘೃತಂ ಸುವರ್ಣಂ ವಾ ಶತಾವೃತ್ತಾತ್ಯಾ ತು ನಿತ್ಯಶಃ ॥120 ೧೨೦

 
ಅರ್ಥ-
ವೇದವ್ಯಾಸಾದಿಮಂತ್ರಗಳಿಂದ ಪ್ರತಿದಿನವೂ ನೂರೆಂಟು ಬಾರಿ
 
ಅರ್ಥ
 
-
 

 
 
 
-