This page has been fully proofread once and needs a second look.

ಚತುರ್ಥೋಽಧ್ಯಾಯಃ
 
ವಿದ್ಯೆ ಅವನಿಗೆ ಸಿದ್ಧಿಸುತ್ತದೆ[^1]
 
.
 
ಟೀ.ಟಿ. - ಪೂರ್ವಗುರುಃ
 
www
 
= ಪರಮಗುರುಃ, ಆದಿಗುರುಃ= ಪೂರ್ಣಪ್ರಜ್ಞಃ , ಮೂಲಗುರುಃ
 
-
 
ಪರಮಗುರುಃ, ಆದಿಗುರುಃ
=
 
ಪೂರ್ಣಪ್ರಜ್ಞ,
 
ವೇದವ್ಯಾಸಃ, ವಾಸುದೇವಾಖ್ಯಾಂ ದೇವತಾಂ ಚ ಕೃಸ್ಮೃತ್ವಾ
 
ವಿದ್ಯಾಮಾರಭೇತ್ ಇತಿ ಭಾವಃ ।
 

 
ಟೀಕಾರ್ಥ- ಪೂರ್ವಗುರುವೆಂದರೆ ಗುರುಗಳ ಗುರುಗಳೆಂದರ್ಥ; ಆದಿಗುರು-
ವೆಂದರೆ ಶ್ರೀಮದಾಚಾರ್ಯರು. ಮೂಲಗುರುವೆಂದರೆ ವೇದವ್ಯಾಸದೇವರು.
ವಾಸುದೇವನೆಂಬ ಮಂತ್ರಪ್ರತಿಪಾದ್ಯದೇವತೆ ಯನ್ನೂ ಸ್ಮರಿಸಿ ವಿದ್ಯಾಭ್ಯಾಸಿಯು ವಿದ್ಯೆಯ-
ನ್ನಾರಂಭಿಸಬೇಕು ಎಂದರ್ಥ.
 
೧೯೩
 

 
ಗುರು, ದೈವದ್ರೋಹದಿಂದಾಗುವ ಅನರ್ಥಗಳು

 
ಅವಜ್ಞಾತಾ ಗುರುಣಾಂ ಚ ದೇವತಾನಾಂ ನ ಸಿದ್ಧ್ಯತಿ ।

ಪ್ರಯಾತಿ ಚ ತಮೋ ಘೋರಂ ಮಂತ್ರಾವಜ್ಞಾಕೃದೇವ ಚ ॥110॥
 
೧೧೦ ॥
 
ಯಸ್ತಾರತಮ್ಯವೇತ್ತಾ ಸ್ಯಾದ್ ಗುರೂಣಾಂ ದೇವತಾಸ್ವಪಿ ।

ಭಕ್ತಿಮಾನ್ ಗುರುದೇವೇಷು ತದ್ಕ್ಷೇತೇಷು ಚ ಸಿದ್ಧತಿ 111॥
 
ಧ್ಯತಿ ॥ ೧೧೧ ॥
 
ಗುರುದೇವಪ್ರತೀಪಾನಾಂ ವಿಮುಖಸ್ತತ್ತಿಪ್ರಿಯೇ ರತಃ ।

ಅಕಾಮಕ್ರೋಧಲೋಭಶ್ಚ ನ ಚಿರಾತ್ ಸಿದ್ದಿಧಿಮಾಪ್ನುಯಾತ್ ॥112॥
 
೧೧೨ ॥
 
ಸಕಾಮೇಭ್ಯಃ ಅಮಿತಗುಣಾ ಯಾಕಾಮೈಸ್ತು ಕೃತಾ ಕ್ರಿಯಾ ।

ತಸ್ಮಾದಕಾಮ ಏವಾಲಂ ಭಜೇದ್ ವಿಷ್ಣುಂ ಸನಾತನಮ್ ॥113॥
 
೧೧೩ ॥
 
ಅರ್ಥ ಯಾವ ವಿದ್ಯಾಭ್ಯಾಸಕನು ಗುರು, ಪೂರ್ವಗುರು, ಆದಿಗುರು,

ಮೂಲಗುರುಗಳನ್ನು, ಮಂತ್ರಪ್ರತಿಪಾದ್ಯದೇವತೆಯನ್ನೂ ತಿರಸ್ಕರಿಸುವನೋ ಹಾಗೂ
ಮಂತ್ರವನ್ನೂ ತಿರಸ್ಕರಿಸುವನೋ ಅವನಿಗೆ ಯಾವುದೇ ಮಂತ್ರಸಿದ್ಧಿಯಾಗುವುದಿಲ್ಲ.
 

 
[^
1]. ಏಳು ಜನ ಮೂಲಗುರುಗಳಿರುವರೆಂದು ಪಂಚರಾತ್ರ ಹೇಳಿದೆ. ಆದ್ದರಿಂದ ಮೂಲಗುರು-
ಗಳನ್ನು ಹೇಳುವಾಗ ಈ ಏಳು ದೇವತೆಗಳನ್ನು ಹೇಳುವ ಸಂಪ್ರದಾಯವಿದೆ :
'

ವ್ಯಾಸಂ ಚ ಭಾರತೀಂ ವಾಣೀಂ ವಿಧಿಂ ವಾಯುಂ ರಮಾಂ ತಥಾ
ತಥಾ ನಾರಾಯಣಂ ಮೂಲಗುರೂನಾಹುಃ ವಿಪಶ್ಚಿತಃ ॥