This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಗುರುಗಳೇ ಆಗಿರುವರು. ಆದ್ದರಿಂದ ಅವರವರಲ್ಲಿರುವ ಭಗವದ್ಭಕ್ತಿ ಮೊದಲಾದ
ಗುಣಗಳಿಗೆ ತಕ್ಕಂತೆ ತಾರತಮ್ಯಾನುಸಾರವಾಗಿ
ಗೌರವಸಂದಾಯವಾಗಬೇಕು. ಅವರಲ್ಲಿ ಮಾಡುವ ತಿರಸ್ಕಾರ ಭಗವಂತನಿಗೆ ಸೇರುತ್ತದೆ.
 
ಗೌರವಸಂದಾಯವಾಗಬೇಕು.
 
[^1]
 
ಜಪಸಿದ್ಧಿಯ ಉಪಾಯಗಳು
 

 
ಸರ್ವೆಭೋವೇಭ್ಯೋऽಭ್ಯಧಿಕಾ ಭಕ್ತಿರ್ವಿಷ್ಣೌ ಸ್ಯಾದತಿನಿಶ್ಚಲಾ ।

ಲಕ್ಷ್ಮೀಬ್ರಹ್ಮಾದಿಷು ತತಃ ಕ್ರಮೇಣ ಸ್ಯಾತುತ್ಸುಭಾವಿತಾ।

ಏವಂ ವಿದ್ಯಾಃ ಫಲಿಷ್ಯಂತಿ ನಾನ್ಯಥಾ ತು ಕಥಂಚನ 105
 
೯೧
 
೦೫ ॥
 
ಅರ್ಥ - ಯಾವುದೇ ಜಪಾದಿಗಳು ಸಿದ್ಧಿಸಬೇಕಾದರೆ ಜಾಪಕನು ಭಗವಂತನಲ್ಲಿ
ಸರ್ವೋತ್ತಮಭಕ್ತಿಯನ್ನು ಮಾಡಬೇಕು. ಈ ಭಕ್ತಿ ಯಾದರೋ
 
ಲಕ್ಷಾ
ಲಕ್ಷ್ಮ್ಯಾದಿ ಭಗವ-
ದಧೀನರಲ್ಲಿ ಮಾಡುವ ಭಕ್ತಿ- ಗಿಂತಲೂ ಅಧಿಕ ಹಾಗೂ ನಿಶ್ಚಲವಾಗಿರಬೇಕು.
ಭಗವದಧೀನ- ರಾದ ಲಕ್ಷ್ಮ್ಯಾದಿಗಳಲ್ಲಿಯೂ ತಾರತಮ್ಯಾನುಸಾರವಾಗಿ ಭಕ್ತಿ- ಯನ್ನು
ಮಾಡಬೇಕು. ಹೀಗಿದ್ದರೆ ಮಾತ್ರ ವಿದ್ಯೆಗಳು ಸಿದ್ಧಿಸುತ್ತವೆ.[^2]. ಇಲ್ಲವಾದರೆ ಜಪಾದಿಗಳು
ವ್ಯರ್ಥವಾಗುತ್ತವೆ.
 

 
ಶುಭಾಶುಭಫಲವಾದಾಗ ಇರಬೇಕಾದ ಅನುಸಂಧಾನ
 

 
ಶುಭಾನ್ ಧ್ಯಾಯಂತಿ ಯೇ ಕಾಮಾನ್ ಗುರುದೇವಪ್ರಸಾದಜಾನ್ ।

ಇತರಾನಾತ್ಮಪಾಪೋತ್ಥಾಂಸ್ತೇಷಾಂ ವಿದ್ಯಾ ಫಲಿಷ್ಯತಿ
 
106
 
॥ ೧೦೬ ॥
 
ಅರ್ಥ
 
- ಯಾರು ತಮಗೆ ಒಳ್ಳೆಯದಾದರೆ ಗುರುಗಳು ಹಾಗೂ ದೇವತೆಗಳ
ಅನುಗ್ರಹವೆಂದು ಬಗೆಯುವರೋ, ತಮಗೆ ಕೆಟ್ಟದ್ದಾ- ದರೆ ಅದು ತಮ್ಮ ಪ್ರಾಚೀನ-
ಕರ್ಮದ ದುಷ್ಪಲವೆಂದು ತಿಳಿಯು- ವರೋ ಅವರಿಗೆ ವಿದ್ಯೆಯು ಫಲ ನೀಡಲು
ಸಮರ್ಥವಾಗುತ್ತದೆ.
 

[^3].
 
[^
1]. ಉಪೇಕ್ಷಕೇಷು ದೇವಾನಾಂ ಭಕ್ತಿನಾಶಂ ಸ್ವಯಂ ಹರಿಃ ।
 
2.
 

ಕರೋತಿ ತೇನ ವಿಭ್ರಷ್ಟಾಟಾಃ ಸಂಸರಂತಿ ಪುನಃ ಪುನಃ ॥ -ಭಾಗ.ತಾತ್ಪರ್ಯ 11/3/34

[^2].
ವಿಕ್ಟೋಷ್ಣೋರತ್ಯುತ್ತಮತ್ಯಾವಾದಖಿಲಗುಣಗಣೈಃ ತತ್ರ ಭಕ್ತಿಂ ಗರಿಷ್ಠಾಂ
ಸಂಶಿಶ್ಲಿಷ್ಟೇ ಶ್ರೀಧರಾಭ್ಯಾಂ ಅಮುಮಥಪರಿವಾರಾತ್ಮನಾ ಸೇವಕೇಷು ॥
3. ಗುರುಶಿಷ್ಯಯೋಃ ಅಯೋಗ್ಯತ್ವಾತ್ ಗುರುವೃತ್ತೇರಪೂರ್ತಿತಃ ।
ಅಪ್ರಸಾದಾದ್ ಗುರೋಃ ವಿದ್ಯಾ ನ ತಥೋಕ್ತಫಲಪ್ರದಾ ॥
 
- ವಾಯುಸ್ತುತಿ
 

[^3]. ಗುರುಶಿಷ್ಯಯೋಃ ಅಯೋಗ್ಯತ್ವಾತ್ ಗುರುವೃತ್ತೇರಪೂರ್ತಿತಃ ।
ಅಪ್ರಸಾದಾದ್ ಗುರೋಃ ವಿದ್ಯಾ ನ ತಥೋಕ್ತಫಲಪ್ರದಾ ॥