This page has not been fully proofread.

ಚತುರ್ಥೋಽಧ್ಯಾಯಃ
 
೧೮೯
 
ಕೈಯ್ಯನ್ನಿಟ್ಟು, ಈ ಧನ್ವಂತರಿ ಮಂತ್ರವನ್ನು ಜಪಿಸಿದ್ದೇ ಆದರೆ ಆ ರೋಗಿಯು ತನ್ನ
ರೋಗವನ್ನು ಕಳೆದುಕೊಂಡು ನೀರೋಗಿಯಾಗುವನು. ಆದರೆ ಭಗವದಕ್ತರಿಗೆ
ಮಾತ್ರ ಫಲ ಅಭಕ್ತರಿಗಲ್ಲ.
 
ರೋಗಾದಿಗಳಲ್ಲಿ ಧನ್ವಂತರಿ ಜಪದ ಮಹಿಮೆ
 
ಶತಂ ಸಹಸ್ರಮಯುತಂ ಲಕ್ಷಂ ವಾಽರೋಗಸಂಕ್ಷಯಾತ್ ।
ಇಮಮೇವ ಜಪೇನ್ಮಂತ್ರಂ ಸಾಧೂನಾಂ ದುಃಖಶಾಂತಯೇ ॥98॥
 
ಅರ್ಥ ಭಗವದಕ್ತರ ರೋಗಾದಿದುಃಖನಿವೃತ್ತಿಗಾಗಿ ಇದೇ ಮಂತ್ರವನ್ನೇ
ರೋಗದ ತೀವ್ರತೆಯನ್ನು ಲಕ್ಷಿಸಿ ಅದಕ್ಕೆ ತಕ್ಕಂತೆ ನೂರು, ಸಾವಿರ, ಹತ್ತು ಸಾವಿರ,
ಲಕ್ಷಬಾರಿ ಜಪಿಸಬೇಕು.
 
ಜ್ವರದಾಹಾದಿಶಾಂತ್ಯರ್ಥಂ ತರ್ಪಯೇನ್ ಮನುನಾಽಮುನಾ ।
ಧ್ಯಾತ್ವಾ ಹರಿಂ ಜಲೇ ಸಪ್ತರಾತ್ರಾತ್ ಜೂರ್ತಿವಿ್ರನಶ್ಯತಿ ॥99॥
ಅರ್ಥ
 
ಜ್ವರಮೊದಲಾದ ತಾಪವನ್ನು ಪರಿಹರಿಸಿಕೊಳ್ಳುವವರು ಸಪ್ತದಿನ
ಪರ್ಯಂತ ಜಲದಲ್ಲಿ ಧನ್ವಂತರಿಯನ್ನು ಧ್ಯಾನಿಸಿ, ಆ ನೀರಿನಿಂದಲೇ ಧನ್ವಂತರಿ-
ಯನ್ನುದ್ದೇಶಿಸಿ ತರ್ಪಣವನ್ನಿತ್ತರೆ ಜ್ವರತಾಪವು ಇಲ್ಲದಂತಾಗುವುದು.
 
ಧನ್ವಂತರಿಮಂತ್ರಹೋಮದ ಮಹಿಮ
 
ಅಯುತಾಮೃತಸಮಿದ್ದೋಮಾದ್ಯೋಪ್ಪತಕ್ಷೀರಸಂಯುತಾತ್ ।
ಸರ್ವರೋಗಾ ವಿನಶ್ಯಂತಿ ವಿಮುಖೋ ನ ಹರೇರ್ಯದಿ ॥100॥
 
ಅರ್ಥ ಹಸುವಿನ ನೃತ, ಗೋಕ್ಷೀರಗಳಿಂದ ಮಿಶ್ರವಾದ ಅಮೃತಬಳ್ಳಿ
ಸಮಿತ್ತುಗಳಿಂದ ಹತ್ತು ಸಾವಿರ ಬಾರಿ ಧನ್ವಂತರಿಮಂತ್ರದಿಂದ ಹೋಮಿಸಿದರೆ
ರೋಗಿಯು ಭಗವದ್ಭಕ್ತನಾಗಿದ್ದ ಪಕ್ಷದಲ್ಲಿ ರೋಗಿಯ ಸಮಸ್ತರೋಗಗಳೂ ಹೇಳ
ಹೆಸರಿಲ್ಲದಂತಾಗುತ್ತವೆ.
 
ಭೂತಾಭಿಚಾರಶಾಂತ್ಯರ್ಥಮಪಾಮಾರ್ಗಾಹುತಿಕ್ರಿಯಾ ।
ದ್ವಿಗುಣಾಽಮೃತಯಾ ಪಶ್ಚಾತ್ ಕೇವನ ಮೃತೇನ ವಾ ॥101