This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಅಂತರ್ಯಾಮಿತಯಾ ಧ್ಯಾಯ 4
 
ಅಂತರ್ಯಾಮಿತಯಾ ಧೈ
ಯೇಯಃ ಸರ್ವದೇವೇಷು ಸರ್ವದಾ ॥7811
 
೭೮ ॥
 
ಅರ್ಥ
 
- ಈ ಮೇಲೆ ಹೇಳಿದ ಮಂತ್ರಗಳ ಆದಿಯಲ್ಲಿ ಶ್ಸ್ರವಣ- ವಿಶರಣದೋಷ
ಪರಿಹಾರಕ್ಕಾಗಿ ಓಂಕಾರವನ್ನು ಹೇಳಲೇಬೇಕು. ಈ ಓಂಕಾರವಾಚ್ಯನಾದವನು
ಭಗವಂತನೇ ಆಗಿರುವನು. ಇದೇ ರೀತಿ ಎಲ್ಲಾ ಮಂತ್ರಪ್ರತಿಪಾದ್ಯದೇವತೆಗಳ
ಅಂತರ್ಯಾಮಿಯಾದ ಭಗವಂತನೇ ಸಮಸ್ತಮಂತ್ರಗಳಿಗೆ ಮುಖ್ಯ ಪ್ರತಿಪಾದ್ಯ-
ನಾಗಿರು- ವನೆಂದು ತಿಳಿಯಬೇಕು.
 
೧೮೦
 
-
 

 
ಪಾರ್ವತೀಪಂಚಾಕ್ಷರ ಮಂತ್ರ
 

 
ಸ ಏವ ವನಿತಾಲಿಂಗಃ ಪಾರ್ವತ್ಯಾ ಮನುರುಚ್ಯತೇ ।

ಗೌರೀ ವರಾಭಯಕರಾ ಧೈಧ್ಯೇಯಾ ಪೀತಾಂಬರಾ ಚ ಸಾ 79
 
॥ ೭೯ ॥
 
ಅರ್ಥ
 
- ಶಿವಪಂಚಾಕ್ಷರಮಂತ್ರದಲ್ಲಿರುವ ಶಿವಶಬ್ದವನ್ನು ಸ್ತ್ರೀಲಿಂಗದಲ್ಲಿ
ಪಠಿಸಿದರೆ ಪಾರ್ವತೀಮಂತ್ರವಾಗುತ್ತದೆ. (ಓಂ ನಮಃ ಶಿವಾಯೈ' ಎಂದು ಮಂತ್ರ-
ಸ್ವರೂಪ), ಗೌರೀದೇವಿಯು ತನ್ನ ಕರಗಳಲ್ಲಿ ವರಮುದ್ರೆ - ಅಭಯಮುದ್ರೆ
ಧರಿಸಿದ್ದು, ಪೀತಾಂಬರ- ಧಾರಿಯಾಗಿರುವ ಪಾರ್ವತೀದೇವಿಯನ್ನು ಧ್ಯಾನಿಸಬೇಕು.

 
ವ.ಟೀ - ಸ ಶಿವ ಏವ ವನಿತಾಲಿಂಗಃ ಪಾರ್ವತೀಮಂತ್ರಃ
 
[^1]
 
ಶೇಷಮಂತ್ರ; ಅಂಗನ್ಯಾಸ, ಧ್ಯಾನಾದಿಗಳು
 

 
[^
1]. ಪಾರ್ವತೀಪಂಚಾಕ್ಷರ -
 
ಅಸ್ಯಶ್ರೀ ಪಂಚಾಕ್ಷರಮಂತ್ರಸ್ಯ, ವಾಮದೇವ ಋಷಿಃ, ಪಂಕ್ತಿಛಂದಃ, ಜಪೇ ವಿನಿಯೋಗಃ -

ಅಕ್ಷರಗಳಿಂದಲೇ ಅಂಗನ್ಯಾಸ -
 

ಓಂ ಓಂ ಹೃದಯಾಯ ನಮಃ । ಓಂ ನಮಃ ಶಿರಸೇ ಸ್ವಾಹಾ । ಓಂ ಶಿವಾಯ್ಕೆಯೈ ಶಿಖಾಯ್ಕೆ
ಯೈ ವೌಷಟ್ । ಓಂ ಓಂ ಕವಚಾಯ ಹುಮ್ । ಓಂ ನಮಃ ನೇತ್ರಾಭ್ಯಾಂ ವೌಷಟ್ । ಓಂ
ಶಿವಾಯ್ಕೆಯೈ ಅಸ್ತ್ರಾಯ ಫಟ್ । ಇತಿ ದಿಗ್ವಂಬಂಧಃ ।
 

ಗೌರ್ಯಂತರ್ಗತ ಭಾರತೀರಮಣಮುಖ್ಯ ಪ್ರಾಣಾಂತರ್ಗತ ಶ್ರೀಜಯಾಪತಿಸಂಕರ್ಷಣ
ಪ್ರೇರಣಯಾ ತತೀತ್ಪ್ರೀತ್ಯರ್ಥಂ ಯಥಾಶಕ್ತಿ ಪಾರ್ವತೀಪಂಚಾಕ್ಷರಜಪಾಖ್ಯಂ ಕರ್ಮ ಕರಿಷ್
ಯೇ
ಈ ಮಂತ್ರ ಜಪದ ಫಲ – ದಾಂಪತ್ಯ ಜೀವನ ಸುಖವಾಗಿರುವುದು, ಪುತ್ರಪೌತ್ರಾದಿಸಂಪತ್ತು,
ಭಗವಂತನಲ್ಲಿ ಮನಸ್ಸು, ಭಕ್ತಾತ್ಯಾದಿಗಳು ಲಭ್ಯ.