This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಎಂದು ತಿಳಿದಾಗ ಸಮಸ್ತವೇದಗಳೂ ಸಕಲೇಷ್ಟದಾಯಕವಾಗು- ತ್ತದೆ.
 

 
ವೈದಿಕಲಕ್ಷ್ಮೀಮಂತ್ರ; ಅಂಗನ್ಯಾಸಾದಿ
 

 
ಸ್ವದೃಷ್ಟಂ ಸೂಕ್ತಮಖಿಲಂ ಕಾಮದಂ ಹರಿತುಷ್ಟಿದಮ್ ।

ವಾಚೋ5ಬ್ಭ್ರಿಣ್ಯಾ: ಕ್ಯಾಃ ಶ್ರಿಯೋಽಂಗಾನಿ ಶ್ರೀರ್ಲಕ್ಷೀಷ್ಮೀರ್ಮೆಂದಿರಾ ರಮಾ 57
 
॥ ೫
 

 
ಅರ್ಥ - ವಾಗ್ಗೇದೇವತೆಯಾದ ಅಂಭ್ರಣೀ ಎನಿಸಿಕೊಂಡ ಲಕ್ಷ್ಮೀದೇವಿ ಯನ್ನು
ಪ್ರತಿಪಾದಿಸುವ ಹಾಗೂ ಲಕ್ಷ್ಮೀದೇವಿಯಿಂದಲೇ ಕಂಡುಕೊಂಡ 'ನನಗೆ ಕಾರಣನಾದ
ವನು ನೀರಿನಲ್ಲಿರುವ ನಾರಾಯಣನೇ!' ಎಂದು ತಿಳಿಸುವ ಅಂಭ್ರಣೀಸೂಕ್ತವು ಸಕಲ

ಅಭೀಷ್ಟಗಳನ್ನೂ ನೀಡುವ ಸೂಕ್ತವಾಗಿದೆ. ಭಗವಂತನೂ ಪ್ರೀತನಾಗುವನು. ಈ
ಮಂತ್ರಕ್ಕೆ 'ಶ್ರೀ, ಲಕ್ಷ್ಮೀ, ಮಾ, ಇಂದಿರಾ, ರಮಾ' ಎಂಬ ಪದಗಳಿಂದ ಅಂಗನ್ಯಾಸ
ಮಾಡಿಕೊಳ್ಳಬೇಕು[^1].
 

 
ವ.ಟೀ. - ವಾಚೋ ವಾಗ್ದೇವತಾಯಾಃ । ಅಂಭ್ರಣೀಸಂಜ್ಞಾಯಾಃ ಶ್ರೀಯಃ ಲಕ್ಷಾ
ಷ್ಮಾಃ ಸ್ವದೃಷ್ಟಂ ಸೂಕ್ತಮ್ 'ಮಮ ಯೋನಿರಪ್ಪಂಸ್ವಂತಃ ಸಮುದ್ರೆರೇ' ಇತ್ಯಾದಿ ।
 

 
ಕೌಶೇಯಪೀತವಸನಾಮ್ ಅರವಿಂದನೇತ್ರಾಂ
 

ಪದ್ಮದ್ವಯಾಭಯವರೋದ್ಯತಪದ್ಮಹಸ್ತಾಮ್ ।

ಉದ್ಯಚ್ಛತಾರ್ಕಸದೃಶಾಂ(ಶೀಂ) ಪರಮಾಂಕಸಂಸ್ಥಾಂ

ಧ್ಯಾಯೇದ್ ವಿಧೀಶನುತಪಾದಯುಗಾಂ ಜನಿತ್ರೀಮ್ ॥58 ೫೮
 

 
ಅರ್ಥ - ಪೀತಾಂಬರಧಾರಿಣಿಯಾದ, ಕಮಲನೇತ್ರೆಯಾದ, ತನ್ನ ಎರಡೂ
ಕೈಗಳಲ್ಲಿ ಎರಡು ಪದ್ಮಗಳನ್ನು ಹಾಗೂ ಅಭಯವರ ಮುದ್ರೆಗಳನ್ನು ಧರಿಸಿರುವ,
ಸಾವಿರಾರು ಸೂರ್ಯರ ಕಾಂತಿ- ಯಂತೆ ಬೆಳಗುತ್ತಿರುವ, ಬ್ರಹ್ಮರುದ್ರಾದಿವಂದಿತ-
ಪಾದಳಾದ ಲಕ್ಷ್ಮೀದೇವಿಯನ್ನು ಧ್ಯಾನ ಮಾಡಬೇಕು.
 

 
ಲಜ್ಜಾಬೀಜ-ಹೀಹ್ರೀಬೀಜಮಂತ್ರಗಳು
 

 
[^
1]. ಅಂಗನ್ಯಾಸಃ -
 

ಓಂ ಶ್ರಿಯೇ ಹೃದಯಾಯ ನಮಃ । ಓಂ ಲಕ್ಷ್ಮಿ
 
ಮೈ ಶಿರಸೇ ಸ್ವಾಹಾ
 

ಓಂ ಮಾಯೈ ಶಿಖಾಯೈ ವಷಟ್ । ಓಂ ಇಂದಿರಾಯೈ ಕವಚಾಯ್ ಹುಮ್ । ಓಂ ರಮಾಯ್ಕೆ ಶಿಖಾಯ್ಕ ವಷಟ್ । ಓಂ ಇಂದಿರಾಯ್ಕೆ ಕವಚಾಯ್ ಹುಮ್ ।
 
ಓಂ ರಮಾಯ್ಕೆ
ಅಸ್ತ್ರಾಯ ಫಟ್ । ಇತಿ ದಿಬ್ಗ್ಬಂಧಃ ।