This page has been fully proofread once and needs a second look.

೧೬೮
 
ಧ್ಯಾನಿಸಬೇಕು.
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 

 
ಹಯಗ್ರೀವಮಂತ್ರದ ಮಹಿಮೆ, ಧ್ಯಾನ
 

 
ಸೋದ್ದೇಶಸ್ತು ಸ್ವಯಂ ದೀರ್ಘಪೂರ್ವಾದ್ಯಾರ್ಣೋ ನಮೋಯುತಃ ।

ಸರ್ವವಿದ್ಯಾ ಪ್ರದೋಽಷ್ಟಾರ್ಣ:ಣಃ ಪ್ರತಿವಾದಿಜಯಪ್ರದಃ ।

ವಿಮುಕ್ತಿಸಾಧನಃ ಕೀರ್ತಿಬುದ್ದಿಸೊಧಿಸ್ತೈರ್ಯಪ್ರದಃ ಸದಾ ॥49 ೪೯
 

 
ಅರ್ಥ - ಚತುರ್ಥ್ಯಂತವಾದ ಹಯಶಿರಸ್ ವಾಚಕಪದ, ಅದರ ಮೊದಲಲ್ಲಿ ಮಂತ್ರದ
ಮೊದಲನೆಯ ವರ್ಣವಾದ ಹಕಾರವನ್ನು ಆಕಾರಬಿಂದುಸಹಿತಗಳಾಗಿ ಪಠಿಸಬೇಕು.
ಆದಿಯಲ್ಲಿ ಆಕಾರ ಹಾಗೂ ಬಿಂದು ಸಹಿತವಾದ ಆದ್ಯಕ್ಷರವಾದ ಹಕಾರ ಯುಕ್ತ- ಯುಕ್ತವಾದದ್ದು
ಹಾಗೂ ಅಂತ್ಯದಲ್ಲಿ ನಮಃ ಎಂದು ಪದಯುಕ್ತ- ವಾದದ್ದೇ ಹಯಗ್ರೀವ ಮಂತ್ರವು. 'ಹಾಂ
ಹಯಶಿರಸೇ ನಮಃ, ಹಾಂ ಹಯಗ್ರೀವಾಯ ನಮಃ, ಹಾಂ ಹಯಶೀರ್ಷಾಯ ನಮಃ,

ಹಾಂ ಹಯಶೀರ್ಷ್ಣೇ ನಮಃ'' ಎಂದು ನಾಲ್ಕು ಮಂತ್ರಗಳು ವಿವಕ್ಷಿತವಾಗಿವೆ.
 

 
ಈ ಮಂತ್ರಜಪದಿಂದ ಶಾಸ್ತ್ರಪಾಂಡಿತ್ಯವು, ಪ್ರತಿವಾದಿನಿಗ್ರಹ ಸಾಮರ್ಥ್ಯವು ಲಭಿಸು
ವುದು. ಕೀರ್ತಿ, ಬುದ್ದಿಧಿ ನೀಡಿ ಕಡೆಗೆ ವಿಮುಕ್ತಿಗೂ ಸಾಧನವಾಗುವುದು.
 
=
 

 
ವ.ಟೀ. - ಸೋದ್ದೇಶಂ = ಚತುರ್ಥ್ಯಂತಃ । ಸ್ವಯಂ -= ಹಯಶಿರಾಃ । ದೀರ್ಘವರ್ಣ-
ಪೂರ್ವಾರ್ಣಾದ್ಯಾ ಆಕಾರಬಿಂದ್ವಂತ್ತೌ ಹಕಾರ ಆದ್ಯಾಕ್ಷರಯುತಃ ನಮಸ್ಕಾರಯುಕ್
ತೋ ಹಯಗ್ರೀವ ಇತಿ ಭಾವಃ ॥
 

 
ವಂದೇ ತುರಂಗವದನಂ ಶಶಿಬಿಂಬಸಂಸ್ಥಂ

ಚಂದ್ರಾವದಾತಮಮೃತಾತ್ಮಕರೈ:ರೈಃ ಸಮಂತಾತ್ ।

ಅಂಡಾಂತರಂ ಬಹಿರಪಿ ಪ್ರತಿಭಾಸಯಂತಂ

ಶಂಖಾಕ್ಷಪುಸ್ತಕಸುಬೋಧಯುತಾಬ್ಜಬಾಹುಮ್ ॥50 ೫೦
 

 
ನಸ್ತೋ ಮುಖಾದಪಿ ನಿರಂತರ ಮುದ್ದಿಗಿರಂತಂ

ವಿದ್ಯಾ ಅಶೇಷತ ಉತಾಬ್ಜಭವೇಶಮುಖ್ಯೈಃ

ಸಂಸೇವ್ಯಮಾನಮತಿಭಕ್ತಿಭರಾವನಮ್ರೈ-

ರ್ಲಕ್ಷ್ಮ್ಯಾಮೃತೇನ ಸತತಂ ಪರಿಷಿದ್ಚ್ಯಮಾನಮ್ ॥51 ೫೧