This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಧಿಪತಿಃ । ಅನ್ನಾಧಿಪತಿರಿತ್ಯರ್ಥಃ ಸ್ಯಾತ್ । ಸೋ5ಪಿ ಚತುರ್ಥ್ಯಂತಃ ಸ್ವಾಹಾಯುಕೊಕ್ತೋS-
ಷ್ಟಾದಶಾಕ್ಷರಃ ॥
 

 
ದಧಿವಾಮನಮಂತ್ರದ ಅಂಗನ್ಯಾಸ - ಮಹಿಮೆ

 
ಅಂಗಾನಿ ತತ್ದೈರೇವ ಮಂತ್ರಚಿಂತಾಮಣಿಸ್ತ್ವಯಮ್ ।

ಯಥೇಷ್ಟಭಕ್ಷಭೋಜ್ಯಾದಿದಾತಾ ಮುಕ್ತಿಪ್ರದಾಯಕಃ
 
೧೫
॥ ೨
 

 
ಅರ್ಥ - ಈ ದಧಿವಾಮನಮಂತ್ರದ ಆರುಪದಗಳಿಂದಲೇ ಷಡಂಗನ್ಯಾಸ
ಮಾಡಬೇಕು. [^1].ಈ ಮಂತ್ರವು ಯಥೇಷ್ಟವಾದ ಭಕ್ಷ್ಯಭೋಜ್ಯಗಳನ್ನು, ಸಕಲ
ಸಂಪತ್ತನ್ನೂ, ಕಡೆಗೆ ಮುಕ್ತಿಯನ್ನೂ ನೀಡುವ ಮಂತ್ರಚಿಂತಾಮಣಿಯಾಗಿದೆ.
 

 
ದಧಿವಾಮನಮಂತ್ರದಲ್ಲಿ ಧೈಧ್ಯೇಯರೂಪ
 

 
ಧ್ಯಾಯೇತ್ ಸುಶುಕ್ಲಮರವಿಂದದಲಾಯತಾಕ್ಷಂ

ಸೌವರ್ಣಪಾತ್ರದಧಿಭೋಜ್ಯ ಮಥಾಮೃತಂ ಚ ।

ದೋರ್ಭ್ಯಾ೦ಯಾಂ ದಧಾನಮಖಿಲೈಶ್ಚ ಸುರೈಃ ಸಮೇತಂ
 

ಶೀತಾಂಶುಮಂಡಲಗತಂ ರಮಯಾ ಸಮೇತಮ್ ॥30 ೩೦
 

 
ಅರ್ಥ - ಕಮಲದಂತೆ ವಿಶಾಲನೇತ್ರಗಳುಳ್ಳವನೂ, ಸುವರ್ಣದ ಪಾತ್ರೆಯಲ್ಲಿ
ಮೊಸರನ್ನ ಹಾಗೂ ಅಮೃತವನ್ನು ತನ್ನೆರಡೂ ಕೈಗಳಲ್ಲಿ ಧರಿಸಿರುವವನೂ, ಬ್ರಹ್ಮಾದಿ
ದೇವತೆಗಳಿಂದ ಸುತ್ತು- ವರೆದು ರಮಾದೇವಿಯಿಂದಲೂ ಕೂಡಿರುವ ಅಚ್ಚಬಿಳಿ-
ವರ್ಣದ ದಧಿವಾಮನನನ್ನು ಚಿಂತಿಸಬೇಕು.
 

 
ಅಷ್ಟಾಕ್ಷರವಾಮನಮಂತ್ರ
 

 
[^
1]. ಅಂಗನ್ಯಾಸ ಕ್ರಮ -

1. ಓಂ ಹೃದಯಾಯ ನಮಃ
 

2. ಓಂ ನಮಃ ಶಿರಸೇ ಸ್ವಾಹಾ

3. ಓಂ ಭಗವತೇ ಶಿಖಾಯೈ ವಷಟ್
4. ಓಂ ವಿಷ್ಣವೇ ಕವಚಾಯ್ ಹುಮ್
 
3. ಓಂ ಭಗವತೇ ಶಿಖಾಯ್ಕೆ ವಷಟ್
 

5. ಓಂ ಅನ್ನಾಧಿಪತಯೇ ನೇತ್ರಾಭ್ಯಾಂ ವೌಷಟ್
6. ಓಂ ಸ್ವಾಹಾ ಅಸ್ತ್ರಾಯ ಫಟ್
 

ಇತಿ ದಿಬ್ಗ್ಬಂಧಃ । ಅಸ್ಯ ಶ್ರೀ ಚಿಂತಾಮಣಿ ದಧಿವಾಮನಮಂತ್ರಸ್ಯ । ಬ್ರಹ್ಮಾ ಋಷಿಃ । ದಧಿ
ವಾಮನೋ ದೇವತಾ । ಜಪೇ ವಿನಿಯೋಗಃ