This page has not been fully proofread.

ಚತುರ್ಥೋಽಧ್ಯಾಯಃ
 
ವ.ಟೀ - ಉಗ್ರವೀರಮತ್ಯರ್ಥ್ ಪ್ಲೇಯಃ ॥
 
=
 
080
 
-
 
ಟೀಕಾರ್ಥ - ಶ್ಲೋಕದಲ್ಲಿರುವ 'ಕ್ರೂರ'ವೆಂಬ ಪದಕ್ಕೆ 'ಉಗ್ರಂ ವೀರಂ' ಎಂದರ್ಥ
ತಿಳಿಯಬೇಕು.
 
ಹದಿನಾಲ್ಕು ಅಕ್ಷರ ನೃಸಿಂಹಮಂತ್ರ
 
ದೌರ್ಜಯಸ್ಕೋಪರಿ ನಿಜಂ ಸೋದ್ದೇಶಂ ಸರ್ವವಿತ್ ತಥಾ ।
ಮಹಾತೇಜೋ ಬಲಂ ವೀರ್ಯಂ ತಾದೃಶಂ ಸ್ವಾಹಯಾ ಯುತಮ್ ।
ಚತುರ್ವಿಂಶಾಕ್ಷರೋ ಮಂತ್ರೋ ನಿಖಿಲೇಷ್ಟಪ್ರದಾಯಕಃ ॥12॥
 
ಅರ್ಥ 'ಜಯ ಜಯ' ಎಂದು ಎರಡು ಬಾರಿ ಉಚ್ಚರಿಸಬೇಕು. ನಂತರ
ಚತುರ್ಥಿವಿಭಕ್ಯಂತವಾದ ನರಸಿಂಹಶಬ್ದ, ಚತುರ್ಥಿವಿಭಂತವಾದ ಸರ್ವಜ್ಞ ಎಂಬ
ಪದವನ್ನು ಉಚ್ಚರಿಸಬೇಕು. ಈ ಪದಗಳ ನಂತರ 'ಮಹಾತೇಜೋಬಲವೀರ್ಯ' ಎಂಬ
ಪದ; ಕಡೆಯಲ್ಲಿ ಸ್ವಾಹಾ ಎಂಬ ಪದ. ಇವಿಷ್ಟು ಸೇರಿದರೆ ಇಪ್ಪತ್ತನಾಲ್ಕು ಅಕ್ಷರಗಳ
ಮತ್ತೊಂದು ನೃಸಿಂಹಮಂತ್ರವಾಗುತ್ತದೆ.
 
ವ.ಟೀ. ದ್ವಿರ್ಜಯಸ್ಯ ಜಯ ಜಯೇತ್ಯಸ್ಯ ಉಪರಿ ಸೋದ್ದೇಶಃ । ನರಸಿಂಹಶ್ಚತು-
ರ್ಥ್ಯಂತಃ । ತತ್ಪರಂ ಸಃ ಸರ್ವವಿತ್ ಸರ್ವಜ್ಞಾಯೇತಿ । ತತ್ಪರಂ ಮಹಾತೇಜೋಬಲಶಬ್ದ!
ತಾದೃಶಃ ಚತುರ್ಥ್ಯಂತಃ । ತತ್ವರಂ ಸ್ವಾಹಾಯುಕ್ತಃ ಚತುರ್ವಿಂಶಾಕ್ಷರೋ ಅಪರೋ
ಮಂತ್ರೋ ನೃಸಿಂಹಸ್ಯ ಇತಿ ಜೇಯಃ ।
 
1. ವಿಶೇಷಾಂಶ -
 
66
 
"ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್ ।
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ ಮೃತ್ಯುಂ ನಮಾಮ್ಯಹಮ್ ॥''
 
ಎಂದು ನರಸಿಂಹಾನುಷ್ಟುಪ್ ಮಂತ್ರಸ್ವರೂಪವೇ ೩೨ಅಕ್ಷರಗಳ ನರಸಿಂಹಮಂತ್ರವಾಗಿರುತ್ತದೆ.
ಅಗ್ನಿಪುರಾಣದಲ್ಲಿ
 
"ಓಂ ಅಂ ಇಂ ಉಮ್ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್ ।
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ ಮೃತ್ಯುಂ ನಮಾಮ್ಯಹಮ್ ॥''
 
ಎಂದು ಹೇಳಲಾಗಿದೆ. ಈ ನೃಸಿಂಹಾನುಷ್ಟುಪ್ ಜಪದಿಂದ ವಿಷ, ವ್ಯಾಧಿಗಳೆಲ್ಲವೂ
 
ನಾಶವಾಗುವವು.
 
2. ಈ ಮಂತ್ರದ ಸ್ವರೂಪ ಹೀಗಿದೆ -
 
"ಓಂ ಜಯ ಜಯ ನೃಸಿಂಹಾಯ ಸರ್ವಜ್ಞಾಯ ಮಹಾತೇಜೋಬಲವೀರ್ಯಾಯ ಸ್ವಾಹಾ'