This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಉದ್ದೇಶ್ಯ ಇತ್ಯಸ್ಯಾಯಮರ್ಥಃ । ಭಗವಚ್ಛಬ್ದಸ್ಯ ಚತುರ್ಥ್ಯಂತ- ಪ್ರಯೋಗಃ । ಉತ್ತರಾ-
ರತ್ರಾऽಪ್ಯುದ್ದೇಶ್ಯ ಇತ್ಯಸ್ಯ ಪದಸ್ಯ ಚತುರ್ಥ್ಯಂತ ಪದಪ್ರಯೋಗ ಇತಿ ಭಾವಃ ॥
 
೧೪೬
 

 
ಟೀಕಾರ್ಥ - ಮೊದಲು ವರಾಹಮಂತ್ರಸ್ವರೂಪವನ್ನು ತಿಳಿಸು- ವರು. ಯಕಾರದಿಂದ
ಎಂಟನೆಯ ಅಕ್ಷರವಾದ ಹಕಾರಕ್ಕೆ ಕಾರ ಸೇರಿಸಿದರೆ ಹೂ ಎಂದಾಗುತ್ತದೆ. ಅಂತದಿಂದ
ಸೇರಿಸ- ಬೇಕು. 'ಅಂ ಅಂತಾಯ ನಮಃ' ಎಂಬಂತೆ ಅನುಸ್ವಾರವನ್ನು ಸೇರಿಸಿದಾಗ 'ಹೂಂ' ಎಂದಾಗುತ್ತದೆ. ಇದೇ ವರಾಹಮಂತ್ರದ ಬೀಜಾಕ್ಷರವು.
 
ಇದರ ನಂತರ ನಮಃಪದವನ್ನು
ಸೇರಿಸಬೇಕು. 'ಅಂ ಅಂತಾಯ ನಮಃ' ಎಂಬಂತೆ ಅನುಸ್ವಾರವನ್ನು ಸೇರಿಸಿದಾಗ 'ಹೂಂ'
ಎಂದಾಗುತ್ತದೆ. ಇದೇ ವರಾಹಮಂತ್ರದ ಬೀಜಾಕ್ಷರವು.
 
ಇದರ ನಂತರ ನಮಃಪದವನ್ನು ಸೇರಿಸಬೇಕು.
ಭಗವಚ್ಛಬ್ದ- ವಾದರೂ ಉದ್ದೇಶ-
ಶ್ಯವಾಗಿರುತ್ತದೆ. ಅಂದರೆ ಚತುರ್ಥಿಥೀವಿಭಕ್ತಿಯ ಭಗವಚ್ಛಬ್ದವೆಂದಿಟ್ಟುಕೊಳ್ಳಬೇಕು.
ಮುಂದೆಯೂ ಹೀಗೆಯೇ ಉದ್ದೇಶ್ಯವೆಂದು ಹೇಳಿದಾಗ ಚತುರ್ಥಿಥೀವಿಭಕೃಂಕ್ತ್ಯಂತಪದವನ್ನು

ತೆಗೆದುಕೊಳ್ಳಬೇಕು. ಇದರಿಂದಾಗಿ 'ಓಂ ಹೂಂ ನಮೋ ಭಗವತೇ' ಎಂದಾಯಿತು.
 

 
ವ.ಟಿ. - ತತ್ಪರಂ ಸ ಏವ । ತಾದೃಶ್ಚತುರ್ಥ್ಯ೦ತಃ । ರೂಪ- ಸಂಯುತಶ್ಚ ವರಾಹ-
। ವರಾಹರೂಪಾಯೇತ್ಯರ್ಥಃ । ಲೋಕತ್ರಯಪಾಲಃ । ಭೂರ್ಭುವಃಸ್ವಃಪತಿಃ । ಭುವಃ ಪತೇಃ
ಭುವಃಪತಿತ್ವಂ ಭಾವಂ ಮೇ ದೇಹಿಹೀತಿ ತತ್ವಮ್ । ತದಂತೇ ದದಾಪಯ ಸ್ವಾಹಾ ಇತಿ
ಏಕೋ ಮಂತ್ರಃ ।
 

 
ಟೀಕಾರ್ಥ- "ಓಂ ಹೂಂ ನಮೋ ಭಗವತೇ'' ಎಂಬುದರ ನಂತರ ಚತುರ್ಥಿ-
ಥೀವಿಭಕ್ತಿಯಿಂದ ಕೂಡಿರುವ ವರಾಹಶಬ್ದವನ್ನು ಸೇರಿಸ- ಬೇಕು. ಆಗ 'ವರಾಹರೂಪಾಯ' ಎಂದಾಗುತ್ತದೆ. ನಂತರ ಲೋಕತ್ರಯಪಾಲಕವೆಂಬರ್ಥ ಬರುವ ಭೂರ್ಭುವಸ್ವಃಪತಿ
ಎಂಬ ಶಬ್ದ
ಸೇರಿಸಬೇಕು. ಆಗ 'ವರಾಹರೂಪಾಯ'
ಎಂದಾಗುತ್ತದೆ. ನಂತರ ಲೋಕತ್ರಯಪಾಲಕವೆಂಬರ್ಥ ಬರುವ ಭೂರ್ಭುವಸ್ವಃಪತಿ
ಎಂಬ ಶಬ್ದ ಸೇರಿಸಬೇಕು.
ನಂತರ 'ಭೂಪತಿತ್ವಂ ಮೇ ದೇಹಿ ದದಾಪಯ' ಎಂಬ
ಪದಗಳನ್ನು ಸೇರಿಸಿ, ಅಂತ್ಯದಲ್ಲಿ ಸ್ವಾಹಾ ಎಂಬ ಪದಸೇರಿಸಿದಾಗ 32ಅಕ್ಷರಗಳ
ವರಾಹಮಂತ್ರ ಲಭಿಸುತ್ತದೆ.
 

 
"ಓಂ ಹೂಂ ನಮೋ
 
ಭಗವತೇ ವರಾಹರೂಪಾಯ ಭೂರ್ಭುವಃಸ್ವ ಸ್ವಃಪತಯೇ
ಭೂಪತಿತ್ವಂ ಮೇ ದೇಹಿ ದದಾಪಯ ಸ್ವಾಹಾ'' ಎಂದು ಪೂರ್ಣಮಂತ್ರಸ್ವರೂಪವು.
 

 
ತಿಥಿಃ = ಹದಿನೈದನೆಯ 'ಅಮ್' ಎಂಬಲ್ಲಿಯ ಅನುಸ್ವಾರ. ಮೈವ್ಯೋ:= ಆಕಾಶಬೀಜ
ಹಕಾರವು. ವಾಮಕರ್ಣಭೂಷಿತಮ್ := ಉಕಾರದಿಂದ ಯುಕ್ತವಾದದ್ದು ವರಾಹಬೀಜಾಕ್ಷರವು
ಎಂದು ವೈಹಾಯಸಸಂಹಿತೆಯಲ್ಲಿದೆ.
 

 
ವರಾಹಪುರಾಣದಲ್ಲಿ 'ಓಂ ನಮಃ ಶ್ರೀವರಾಹಾಯ ಧರಣ್ಯುದ್ಧರ- ಣಾಯ ಸ್ವಾಹಾ' ಎಂಬ
ಮಂತ್ರವಿದ್ದು ಇದನ್ನು ಹದಿನಾಲ್ಕು ಲಕ್ಷಬಾರಿ ಜಪಿಸಿ ಪಾಯಸಾನ್ನಹೋಮ ಮಾಡಿದರೆ
ಸಕಲ ಭೂಪತಿತ್ವಾದಿಫಲವೆಂದು ತಿಳಿಸಲಾಗಿದೆ.