This page has been fully proofread once and needs a second look.

130
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
1.
 
ಉತ್ಸವವಿಧಿ
 

 
ಏತೇನೈವ ವಿಧಾನೇನ ಕೃತ್ವಾ ದೇವಾಲಯಂ ಪುನಃ ।

ಸ್ನಾಪಯೇತ್ ಪುಂಡರೀಕಾಕ್ಷಂ ದ್ವಿಗುಣೇನ ಪ್ರವಾಹಣಾತ್ ॥131೧೩೧
 

 
ವಿಭವೇನಾನುಲೋಮೇನ ಜಪೇನ್ಮಂತ್ರಾನ್ ಪುನಸ್ತಥಾ ।

ಆರಾಧಯೇಜ್ಜಗನ್ನಾಥಂ ಧ್ಯಾಯನ್ ಭಕ್ಷ್ತ್ಯಾ ಯಥೋದಿತಮ್ ।132
 
೧೩೨ ॥
 
ಯಾತ್ರಾಪಿ ಪೂರ್ವವತ್ ತತ್ರಾಪ್ಯುತ್ಸವೇಷು ಚ ಸರ್ವಶಃ ।

ಕಲಶೋಕ್ತವಿಧಾನೇನ ಪೂಜಾ ಬಲಿಹೃತಿಸ್ತಥಾ
 
11133

 
೧೩೩ ॥
 
ಉತ್ಸವೇಷು ಸದಾ ಕಾರ್ಯಾ ಕಲಶಶೋಶ್ಚೋತ್ಸವಾದನು ।

ಯಾತ್ರಾ ಸ್ನಾನಂ ಚ ಕರ್ತವ್ಯಂ ಸಮ್ಯಗುಕ್ತವಿಧಾನತಃ 1134
 
೧೩೪ ॥
 
ಅರ್ಥ- ನಂತರ ಹಿಂದೆ ಹೇಳಿದ ಕ್ರಮದಂತೆ ದೇವಾಲಯ ನಿರ್ಮಿಸಿ

ಭಗವಂತನನ್ನು ಪ್ರತಿಷ್ಠಾಪಿಸಿ, ಪ್ರತಿಮೋದ್ಧಾರಕಾಲದಲ್ಲಿ ಮಾಡಿದ ವೈಭವಕ್ಕಿಂತ
ಎರಡು ಪಟ್ಟು ವೈಭವದಿಂದ ಹವನ ಹೋಮಾದಿಗಳನ್ನು ಮಾಡಬೇಕು.
ತತ್ವದೇವತಾ ತತ್ತನ್ಮೂರ್ತಿ ಮಂತ್ರಗಳನ್ನು ಪ್ರಥಮಾಧ್ಯಾಯದಲ್ಲಿ ನಿರೂಪಿಸಿದಂತೆ

ಅನುಲೋಮವಾಗಿ (ಸೃಷ್ಟಿಕ್ರಮ) ಜಪಿಸಿ, ಪ್ರತಿಷ್ಠೆಯ ಕಾಲದ ಕಲಶಸ್ಥಾಪನಾದಿಗಳನ್ನು
ಮಾಡಿ ಭಕ್ತಿಯಿಂದ ಪೂಜಿಸಬೇಕು.
 

 
ಇದೇ ರೀತಿ ವಾರ್ಷಿಕ ಉತ್ಸವ[^1] ಮಾಡುವಾಗಲೂ ಕಲಶ ಸ್ಥಾಪನೆ, ಹೋಮಾದಿ-

 
[^1]
ಉತ್ಸವಪ್ರಯೋಗ
 

 
ಗರುಡಾದಿ ಪ್ರತಿಷ್ಠಾರೆಗೆ ಮೊದಲು ಸುಮುಹೂರ್ತದಲ್ಲಿ ವಿಷ್ಟನ -ವಕ್ಸೇನ ಗರುಡಾದಿಗಳ ಪೂಜೆ
ಮಾಡಬೇಕು. ಪ್ರತಿಮೆಯನ್ನು ಅಲಂಕರಿಸಿ ಪಲ್ಲಕ್ಕಿಯಲ್ಲಿ ಕೂಡಿಸಿ, ವೇದಾದಿಮಂಗಳಘೋಷ
ದಿಂದ ಪೂರ್ವೋತ್ತರಾದಿ ದಿಕ್ಕುಗಳಿಗೆ ಹೋಗಬೇಕು. ಪೀಠದಲ್ಲಿ ಕುಳ್ಳಿರಿಸಿ ಹೀಗೆ ಸಂಕಲ್ಪಿಸಬೇಕು.
'ಶುಭತಿಥ್ಥೌ ಅಸ್ಯ ದೇವದೇವಸ್ಯ ಶ್ರೀಭೂದುರ್ಗಾಸಮೇತಸ್ಯ ಭಗವತೋ ವಾಸುದೇವಸ್ಯ
 
ನವದಿನ (ಸಪ್ತದಿನ/ದಿನತ್ರಿದಿನ) ಮಹೋತ್ಸವಕರ್ಮಕುರ್ವಾಣಃ ತದಂಗ- ಭೂತಂ ಮೃತ್ಸಂಗ್ರಹಣಂ
ಕರಿಷ್ಯೇ' । ತದಂಗ ಶುದ್ಧಪುಣ್ಯಾಹ- ವಾಚನಂ ಕರಿಷ್ಯೇ ' . ಹೀಗೆ ಸಂಕಲ್ಪಿಸಿದನಂತರ ಅಂಕುರಾರ್ಪಣ,

ವಾಸ್ತುಪೂಜಾದಿಗಳನ್ನು, ಪರ್ಯಗ್ನಿಕರಣಾಂತವಾಗಿ ಮಾಡಬೇಕು.
 
ಉತ್ಸವದಿನ ಪ್ರಾತಃಕಾಲದಲ್ಲಿ ಆಚಾರ್ಯನು ನಿತ್ಯಾಹ್ನಿಕವನ್ನು ಮುಗಿಸಿ, ತಿಥ್ಯಾದಿಗಳನ್ನು ಹೇಳಿ,
'ಶ್ರೀಭಗವತಃ ನವದಿನಪರ್ಯಂತಂ ಕಲಶೋಕ್ತವಿಧಾನೇನ ಪೂಜಾಬಲಿದಾನಂ