This page has been fully proofread once and needs a second look.

ತೃತೀಯೋsಧ್ಯಾಯಃ
 
ನೂತನದೇವಾಲಯ
 

 
ತ್ಕ್ತೇನೈವ ವಿಧಾನೇನ ತದರ್ಧವಿಭವೈ:ವೈಃ ಸುಧೀಃ ।
 

ಪಾದಮಾತ್ರೆರೈರಪಿ ಹರಿಂ ಸ್ನಾಪಯಿತ್ವಾ ಯಥೋದಿತಮ್ ॥130 ೧೩೦
 

 
ಅರ್ಥ - ಜ್ಞಾನಿಯು ಹಿಂದೆ ಹೇಳಿದ ವಿಧಿಯಿಂದ ಕಲಶಾದಿ- ಗಳನ್ನು ಇಟ್ಟು
ಪ್ರತಿಷ್ಠಾಕಾಲದಲ್ಲಿ ವ್ಯಯಮಾಡಬಹುದಾದ (ವೈಭವದ?) ಅರ್ಧ ಅಥವಾ ಕಾಲು-
ಭಾಗದಷ್ಟು ಉಪಚಾರ- ಗಳಿಂದಾಗಲೀ ಶಾಸ್ಪೋತ್ರೋಕ್ತಪ್ರಕಾರ ಅಭಿಷೇಕಾದಿಗಳನ್ನು ಮಾಡಿ

ದೇವಾಲಯ ನಿರ್ಮಾಣವಾಗುವವರೆಗೂ ಅನ್ಯತ್ರ ಸ್ಥಾಪಿಸಿ ಪೂಜಾದಿಗಳನ್ನು
ಅರ್ಪಿಸುತ್ತಿರಬೇಕು.
 

 
ಪೀಡಾಂ ಕುರ್ವಂತಿ ತೇ ಹ್ಯುಗ್ರಾಂ ದುರ್ಭಿಕ್ಷಮರಣಾದಿಕಮ್ ।

ತಸ್ಮಾತ್ ಸರ್ವಪ್ರಯತ್ನೇನ ಕುರ್ಯಾದ್ ಉದ್ಧರಣಕ್ರಿಯಾಮ್ ।

ಲೋಹಾದ್ಯಂ ಛಿನ್ನಭಿನ್ನಾಂಗಂ ಸದ್ಯಮಸ್ಥಾಪಯೇತ್ ಪುನಃ ॥
 
129
 

ಹೀಗೆ ಭಿನ್ನಭಿನ್ನಾಂಗವುಳ್ಳ ದಾರ್ವಾದಿಪ್ರತಿಮೆಗಳನ್ನು
ಜೀರ್ಣೋದ್ಧಾರಮಾಡಿದ ನಂತರ
ಪೂರ್ಣವಾಗಿ ತುತ್ರುಟಿತವಾಗಿ- ದ್ದರೆ, ದಾರು ಪ್ರತೀಕವಾಗಿದ್ದರೆ ಅದನ್ನು ಪೂರ್ಣವಾಗಿ ತ್ಯಜಿಸಿ ಹೊಸ
ಪ್ರತಿಮೆಯನ್ನು ಪೂರ್ವೋಕ್ತವಿಧಿಯಿಂದ ಪ್ರತಿಷ್ಠಾಪಿಸ- ಬೇಕು. ತುತ್ರುಟಿತ ಪ್ರತಿಮೆಯು
ಮರದ್ದಾಗಿದ್ದರೆ ಅಗ್ನಿಯಲ್ಲಿ ಹಾಕ- ಬೇಕು. ಕಲ್ಲಿನ ಪ್ರತಿಮೆಯಾದರೆ ನೀರಿನಲ್ಲಿ ತ್ಯಜಿಸಬೇಕು.
ಅಥವಾ ವಸ್ತ್ರಾದಿಗಳಿಂದ ಆಚ್ಛಾದಿಸಿ ಶಂಖಾದಿವಾದ್ಯಗಳಿಂದ ಸಹಿತವಾಗಿ ಸಮುದ್ರಾದಿಗಳ
ಲ್ಲಿ ಹಾಕಬೇಕು. ಕಲ್ಲಿನ ಪ್ರತಿಮೆಯಾದರೆ ನೀರಿನಲ್ಲಿ ತ್ಯಜಿಸಬೇಕು.
ಅಥವಾ ವಸ್ತಾದಿಗಳಿಂದ ಆಚ್ಛಾದಿಸಿ ಶಂಖಾದಿವಾದ್ಯಗಳಿಂದ ಸಹಿತವಾಗಿ ಸಮುದ್ರಾದಿಗಳಲ್ಲಿ
 
ಹಾಕಬೇಕು.
 

ಅತಿಜೀರ್ಣಿತಾಮವ್ಯಂಗಾಂ(?) ದಾರವೀಂ ಶೈಲಜಾಮಪಿ ।

ಪರಿತ್ಯಜ್ಯ ನ್ಯಸೇದನ್ಯಾಂ ಪೂರ್ವೋಕ್ತವಿಧಿನಾ ಗುರುಃ ।

ದಾರವೀಂ ದಾಹಯೇದ್ ವಹ್ನೌ ಶೈಲಜಾಂ ಪ್ರಕ್ಷಿಪೇತ್ ಜಲೇ।

ಯಾನಮಾರೋಪ್ಯ ಜೀರ್ಣಂ ವಾಽಽಚ್ಚಾದಛಾದ್ಯ ವಸ್ತ್ರಾದಿನಾ ಗುರುಃ ।

ನೀತ್ವಾsಗಾಧಂ ಜಲಂ ರಮ್ಯಂ ಭಾಗೀರಥ್ಯಾಮಥಾರ್ಣವೇ ॥ - ಪಂಚರಾತ್ರ.
 

ಬಾಲಾಲಯನಿರ್ಮಾಣ
 
- ಇಂದ್ರ-ಈಶಾನದಿಕ್ಕಿನಲ್ಲಿ, ಸೋಮ-ಈಶಾನದಿಕ್ಕು, ಅಗ್ನಿ -ಯಮ, ವಾಯು-ಸೋಮರ
ಮಧ್ಯದಲ್ಲಿ ಯಾಗಲೀ ಬಾಲಾಲಯ ನಿರ್ಮಾಣ ಮಾಡಬೇಕು.
 

ಅಲ್ಲಿ ಏಳು ಮೊಳ ಅಥವಾ ಏಳು ಮೊಳದ ಜಾಗದಲ್ಲಿ ಬಾಲಾಲಯವನ್ನು ಕಲ್ಪಿಸಬೇಕು.
 

ಮೂಲಮಂದಿರದ ಜಲಾಶಯವಿರುವ ದಿಕ್ಕಿನಲ್ಲಿ ಬಾಲಾಲಯ ನಿರ್ಮಿಸಬೇಕು.
ಬಾಲಾಲಯದಲ್ಲಿ ಶೈಲಾದಿಗಳಿಂದ ಪ್ರತಿಮೆ- ಯನ್ನು ಮಾಡಿಸಬೇಕು. ಅದರಲ್ಲಿ ತತ್ವಮಂತ್ರಗಳನ್ನು

ವ್ಯತ್ಯಯುತ್ಕ್ರಮದಿಂದ ಆವಾಹಿಸಬೇಕು.