This page has not been fully proofread.

118
 
ಅಭಿಷೇಕಮಂತ್ರಗಳು
 
ಪುನಶ್ಚಾಷ್ಟಾಕ್ಷರೇಣೈವ ಪ್ರಣವೇನ ಚ ಭಕ್ತಿತಃ
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಸ್ನಾಪಯಿತ್ವಾ ಗಂಧಜಲೈರ್ಗಂಧಪುಷ್ಪಾದಿಭಿಃ ಪುನಃ ।
ಅಲಂಕೃತ್ಯ ಸ್ಥಾಪಯೇತ್ತು ಪ್ರತಿಮಾಂ ಪ್ರಣವೇನ ತು
 
-
 
1110911
 
ಜಪೇದಷ್ಟಾಕ್ಷರಂ ಮಂತ್ರಂ ತತ್ತನ್ಮೂರ್ತಿಮನುಂ ತಥಾ ।
ಅಷ್ಟೋತ್ತರಶತಂ ಮಂತ್ರಿ ಧ್ಯಾಯೇತ್ ತೇಜೋಮಯೀಂ ಪುನಃ ॥111॥
 
110॥
 
ಪ್ರತಿಮಾಂ ಪ್ರತಿಮಾಂತಸ್ಥಾಂ ತನ್ಮಧ್ಯೆ ಪರಮಂ ವಪುಃ ।
 
ಚಿದಾನಂದರಸಂ ಪೂರ್ಣಗುಣಸಂಪೂರ್ಣಮುತ್ತಮಮ್ ॥112॥
ಅರ್ಥ ನಂತರ ಮೂಲಮಂತ್ರಜಪಿಸಬೇಕು. ಆಯಾಯ ಮೂರ್ತಿಗಳ
ಮಂತ್ರಗಳನ್ನು ಜಪಿಸಬೇಕು. ನೂರೆಂಟು ಬಾರಿ ಕಡಿಮೆಯಾಗದಂತೆ ಜಪಿಸುವುದು.
(...... ಅನುವಾದ ಬೇಕೇ ?) ನಂತರ ಜಡವಾದ ಪ್ರತಿಮೆಯ ಒಳಗೆ ತೇಜೋ-
ಮಯರೂಪದ ವಾಯುದೇವರ ಪ್ರತಿಮೆಯನ್ನು, ಅದರಲ್ಲಿ ಚಿದಾನಂದಾತ್ಮಕನಾದ,
ಸರ್ವಗುಣಪರಿಪೂರ್ಣನಾದ ಭಗವಂತನನ್ನು ಚಿಂತಿಸಬೇಕು. ಹೀಗೆ ಗೋಲಕದ್ವಯ
ಅಥವಾ ಗೋಲಕತ್ರಯ ಚಿಂತನೆ ಮಾಡಿ ಅಲ್ಲಿ ರಮಾದೇವಿಯೊಂದಿಗೆ ನೀರು +
ಹಾಲಿನಂತೆ ಒಟ್ಟಿಗಿರುವ ಭಗವಂತನನ್ನು ಚಿಂತಿಸಿ ಆವಾಹಿಸಬೇಕು.
 
-
 
1. ಪ್ರತಿಮಾಂ ಪ್ರತಿಮಾಂತಸ್ಥಾಂ ವಾಯೋ ತೇಜೋಮಯೀಂ ಸುಧೀಃ ।
ವಿಷ್ಟೋರ್ವಪುಶ್ಚ ತನ್ಮಧ್ಯೆ ಧ್ಯಾಯೇದಾನಂದಚಿದ್ದನಮ್ ॥
ವಿನಾ ಪ್ರತೀಕಂ ಪ್ರಾಣಸ್ಯ ಸ್ಮರನ್ ನಿರಯಭಾಗ್ ಭವೇತ್ ।
ಪ್ರತಿಮಾಂ ಪ್ರತಿಮಾಂತಸ್ಥಾಂ ತೇಜಃಸಾರಮಯೀಂ ದೃಢಾಮ್ ॥
ಧ್ಯಾತ್ವಾ ಪ್ರಾಣಾಧಿಪಂ ತತ್ರ ಪ್ರತಿಮಾರೂಪಿಣಂ ವಿಭುಮ್ ।
ವಾಯುಂ ವಿನಾ ನ ಕೃಷ್ಣಾಮಿ ಯತ್ಕಿಂಚಿತ್‌ವಸ್ತು ಮೇ ಪ್ರಿಯಮ್ ॥
ತಸ್ಮಾದ್ ವಾಯುಮುಖೈಃ ದೇವೈಃ ವಾಯುಹನ ದಾಪಯೇತ್ ॥
ಹೀಗೆ ಧ್ಯಾನಿಸಿ,
ವಿಷ್ಣು ಷಡಕ್ಷರಗಳನ್ನು ಜಪಿಸಬೇಕು.
 
ನಂತರ 'ಏಹಿ ಭಗವನ್ ಎಷ್ಟೋ ಲೋಕಾನುಗ್ರಹಕಾರಕ' ಎಂದು ಪ್ರಾರ್ಥಿಸಬೇಕು.
 
ಚಿಂತನಕ್ರಮವು ಹೀಗಿದೆ
 
ಎದುರಿಗಿರುವ ಪ್ರತಿಮೆ, ಅದರೊಳಗೆ ತೇಜಃಸಾರಮಯಪ್ರತಿಮೆ,
 
ಹೃದಯ-ಮಸ್ತಕ-ಪಾದಮೂಲಗಳಲ್ಲಿ ಮೂಲಮಂತ್ರ-ದ್ವಾದಶಾಕ್ಷರ-