This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ನಿಲ್ಲಬಾರದು. ಜಲಾಶಯದ ಮಧ್ಯದಲ್ಲಿ ದೇವಾಲಯವು ವಿಶೇಷ ಸನ್ನಿಧಾನವಿರು-
ವಂತಾಗುತ್ತದೆ. ದೇವಾಲಯಕ್ಕೆ ಗಿಡಮರಗಳ ತಡೆ- ಯಾಗಲೀ ಕಲ್ಲುಗಳ ತಡೆ-
ಯಾಗಲೀ ಇರಬಾರದು.[^1] ದೇವಾಲಯವು ಸ್ಮಶಾನಕ್ಕಿಂತ ದೂರವಿರಬೇಕು. ಹಾಗೂ
ಜನಾ- ಕರ್ಷಕವಾಗಿದ್ದು ಹನ್ನೆರಡರಿಂದ ನೂರು ಕಿಷ್ಟು ಕುಪ್ರದೇಶದಷ್ಟು

ವಿಶಾಲವಾಗಿರಬಹುದು. ಕಿಷ್ಟುಕು ಎಂದರೆ ಎರಡು ಮೊಳ ಅಥವಾ 42 ಅಂಗುಲಗಳು.
 

 
ಭೂಶೋಧನೆ; ದೇವಾಲಯನಿರ್ಮಾಣ ರೀತಿ
 

 
ಕೃತ್ವಾ ಭೂಶೋಧನಂ ಸಮ್ಯಕ್ ಸಾರ್ಧಪುಂಮಾನತಸ್ತ್ವಧಃ ॥55 ೫೫
 

 
[^
1]. ಉಪವನ, ಸರೋವರ, ವೃಕ್ಷಾದಿಗಳಿಂದ ಆವೃತವಾಗಿದ್ದು ನೆರಳಿರುವ, ನದೀತೀರ, ಝರಿ
ಮೊದಲಾದ ನೀರಿನ ತಾಣಗಳಲ್ಲಿ ಕಟ್ಟಿದ ದೇವಾಲಯಗಳಲ್ಲಿ ದೇವತೆಗಳು ಸನ್ನಿಹಿತರಾಗಿ-
ರುತ್ತಾರೆ.
 
94
 
-
 

ಪರ್ವತಾಗ್ರದೇವಾಲಯಕ್ಕೆ - ತಿರುಮಲ, ಸಿಂಹಾದ್ರಿ, ಕರಿಗಿರಿ, ಶ್ರೀಶೈಲದಲ್ಲಿರುವ
 
ದೇವಾಲಯಗಳು ಉದಾಹರಣೆಗಳು.
 

ಸುತ್ತಲೂ ನೀರಿರುವ ದೇವಾಯಕ್ಕೆ - ಶ್ರೀರಂಗಾದಿ ತ್ರಿರಂಗಗಳು ಉದಾಹರಣೆಗಳು.

ಸರೋವರವಿರುವ ದೇವಾಲಯಕ್ಕೆ - ಪದ್ಮಸರೋವರ, ನೃಸಿಂಹ- ತೀರ್ಥ, ಮಧ್ವಸರೋ-
ವರವಿರುವ ಪ್ರದೇಶಗಳಲ್ಲಿರುವ ದೇವಾಲಯಗಳು.
 

ನದಿಯ ತೀರದಲ್ಲಿರುವ ದೇವಾಲಯಗಳಿಗೆ
ಕಾವೇರಿ, ತುಂಗ- ಭದ್ರಾದಿ ನದಿಗಳ ತೀರಗಳಲ್ಲಿರುವ ಸುಮಾರು ದೇವಾಲಯಗಳು; ನವವೃಂದಾವನವಾದರೋ
ಸುತ್ತಲೂ ನೀರಿರುವ ತಾಣವಾಗಿದೆ. ಝರಿ ಬೀಳುವ ಕಪಿಲತೀರ್ಥಕ್ಷೇತ್ರವು(ತಿರುಪತಿ) ಪ್ರಸಿದ್ಧವಾಗಿದೆ.
 
ಕಾವೇರಿ, ತುಂಗಭದ್ರಾದಿ ನದಿಗಳ
ಸುತ್ತಲೂ
 

ಸಲಿಲೋದ್ಯಾನಯುಕ್ರೇಷು ಕೃತೇಷು
 

ಅಕೃತೇಷು ಸರಸ್ಸು ನಲಿನಾಚ್ಛನ್ನನಿರಸ್ತ ರವಿರಶಿಶ್ಮಿಷು ।

ವನೋಪಾಂತನದೀಶೈಲನಿರ್ಝರೋಪಾಂತಭೂಮಿಷು

ಸ್ಥಾನೇಷ್ಟೇವೇತೇಷು ಸಾನ್ನಿಧ್ಯಮುಪಗಚ್ಛಂತಿ ದೇವತಾಃ ॥
 
-
 

ಕಿಷ್ಟುಕು – ಎಂದರೆ ಎರಡು ರತ್ನಿಗಳು, ರತ್ನಿ ಎಂದರೆ ಇಪ್ಪತ್ತೊಂದು ಅಂಗುಲ. ಎರಡು ರತ್
ನಿ ಎಂದರೆ 42 ಅಂಗುಲ. - ಕಿಷ್ಕು: ಸ್ಮೃತೋ ದ್ವಿರತ್ನಿಸ್ತು ದ್ವಿಚತ್ವಾರಿಂಶದಂಗುಲಃ ।
 

ಸುಮಾರು ಎರಡು ಮೊಳ ಕಿಷ್ಕು ಎನಿಸುತ್ತದೆ. - ಹಸ್ತದ್ವಯಂ ಕಿಚ್ಚು:ಷ್ಕುಃ (ವ.ಟೀ.)
 
-
 

೪೨×೧೨ = ೫೦೪ ಅಂಗುಲವಾಗಲೀ, ದ್ವಿಗುಣವೆಂದರೆ ೨೦೧೬ ಅಂಗುಲಗಳು, ಅಥವಾ
ನೂರು ಕಿಷ್ಟುಕುಗಳಾಗಲೀ ೪೨೦೦ ಅಂಗುಲ- ಗಳಷ್ಟು ಹರವು ಉಳ್ಳ ಪ್ರದೇಶದಲ್ಲಿ
 
ನಿರ್ಮಿತವಾಗಿರಬೇಕು. ಕಡಿಮೆ ಎಂದರೆ ೫೦೪ ಅಂಗುಲಗಳಿರಬೇಕು.