This page has been fully proofread once and needs a second look.

ತೃತೀಯೋsಧ್ಯಾಯಃ
 
ಬಲಿದಾನನಿರೂಪಣೆ
 

 
ಬಲಿದಾನಂ ಚ ಸಂಕ್ಷೇಪವಿಧಾನೇನೈವ ಕಥ್ಯತೇ
 
॥ ೪೬ ॥
ಅಸ್ಯ ಸಂಕ್ಷೇಪಶಾಸ್ತ್ರತ್ವಾತ್ ನ ವಿಸ್ತರವಿರೋಧಿತಾ ।
 

 
ಅರ್ಥ - ಶಿಲೆಯನ್ನು ಆರಿಸಿದ ಮೇಲೆ ನಡೆಸಬೇಕಾದ ಬಲಿವಿಧಾನ ವನ್ನು
ಮುಂದೆ ಸಂಕ್ಷೇಪವಾಗಿ ತಿಳಿಸುತ್ತೇವೆ. ಬಲಿದಾನವಿಧಾನ ಅತಿವಿಸೃತವಾಗಿದ್ದು, ಈ
ಶಾಸ್ತ್ರವಾದರೂ ಯಾವುದನ್ನು ಮಾಡಿ- ದರೆ ಕರ್ಮಲೋಪವಾಗುವುದಿಲ್ಲವೋ, ಎಷ್ಟು
ಮಾಡಲೇಬೇಕೋ ಅಷ್ಟನ್ನು ಮಾತ್ರ ತಿಳಿಸುವುದಾಗಿದ್ದು, ವಿಸ್ತಾರವಾಗಿ ಹೇಳುವ ಆ

ಶಾಸ್ತ್ರಕ್ಕೆ ಇದರಿಂದ ವಿರೋಧವುಂಟಾಗುವುದಿಲ್ಲ.
 

 
॥46॥
 
[^1]
 
ದತ್ವೋ
ಪಹಾರಂ ಹರಯೇ ತದ್ರೂಭೂತೇಭೋಭ್ಯೋ ಬಲಿಂ ಹರೇತ್ ॥47೪೭11

ಪ್ರಾಚ್ಯಭೋಯೇಭ್ಯೋ ವಿಷ್ಣುಭೂತೇಭ್ಯ ಇತ್ಯಾದ್ಯಖಿಲದಿಕ್ಷು ಚ ।
 
91
 

 
ಅರ್ಥ - "ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರ- ದಿಂದ
ಶ್ರೀಹರಿಗೆ ನೈವೇದ್ಯವನ್ನು ಸಮರ್ಪಿಸಿ, ಭಗವಂತನ ಪಾರ್ಷದರಾದ ಕುಮುದ-
ಕುಮುದಾಕ್ಷಾದಿಗಳಿಗೂ 'ಪ್ರಾಚ್ಯಭೋಯೇಭ್ಯೋ ವಿಷ್ಣುಭೂತೇಭ್ಯಃ ನಮಃ' ಇತ್ಯಾದಿ ಎಂಟು
ದಿಕ್ಕುಗಳಲ್ಲಿರುವ ವಿಷ್ಣುಭೂತಗಳಿಗೂ[^2], ಇಂದ್ರಾದಿದಿಕ್ಷಾಪಾಲಕರಿಗೂ ಬಲಿಯನ್ನು
 

ಅರ್ಪಿಸಬೇಕು.
 

 
ಆದಾಯ ವಿಷ್ಣುಭೂತೇಭೋಭ್ಯೋ ಲೋಕಪೇಭ್ಯಸ್ತಥಾ ಹರೇಃ ।148
೪೮ ॥
ಅನುಜ್ಞಾಮುದ್ರೇದ್ ವೃಕ್ಷಂ ಶಿಲಾಂ ವಾ ಪ್ರತಿಮಾಕೃತೇ ।
 

 
ಅರ್ಥ - ನಂತರ ವಿಷ್ಣುಭೂತಗಳು, ಇಂದ್ರಾದಿದಿಕ್ಷಾಪಾಲಕರು ಹಾಗೂ
ಭಗವಂತನಿಂದಲೂ ಅನುಮತಿ ಪಡೆದು ಪ್ರತಿಮೆಗಾಗಿ ಶಿಲೆಯನ್ನಾಗಲೀ,
 

 
[^1]. ವಸ್ತುತಃ ಅಂಕುರಾರ್ಪಣೆ, ಕಲಶಪ್ರತಿಷ್ಠೆ,ಚತುರ್ದಿಕ್ಕುಗಳಲ್ಲಿ ಹೋಮ, ಭಗವಂತನನ್ನುದ್ದೇಶಿಸಿ ಆಜ್ಯಾಹುತಿ; ನಂತರ ಬಲಿಹರಣ
2. ವಿಷ್ಣುಭೂತಗಳು ಎಂಟು –
ಕುಮುದಃ ಕುಮುದಾಕ್ಷಶ್ಚ ಪುಂಡರೀಕಶ್ಚ ವಾಮನಃ ।

ಶಂಕುಕರ್ಣ: ಸ್ವರ್ಣನೇತ್ರಃ ಸುಮುಖಃ ಸುಪ್ರತಿಷ್ಠಿತಃ ॥
 
1. ವಸ್ತುತಃ ಅಂಕುರಾರ್ಪಣೆ, ಕಲಶಪ್ರತಿಷ್ಠೆ, ಚತುರ್ದಿಕ್ಕುಗಳಲ್ಲಿ ಹೋಮ, ಭಗವಂತನನ್ನು
ದೇಶಿಸಿ ಆಜ್ಯಾಹುತಿ; ನಂತರ ಬಲಿಹರಣ
2. ವಿಷ್ಣುಭೂತಗಳು ಎಂಟು –