This page has been fully proofread once and needs a second look.

ತೃತೀಯೋsಧ್ಯಾಯಃ
 
ಪ್ರತಿಮಾ ಆಭರಣಗಳ ವಿಚಾರ
 

 
ಕುಂಡಲೇ ಮಕರಾಕಾರೇ ವಕ್ಷಶೈಶ್ಚೈವ ಸಕೌಸ್ತುಭಮ್ ।

ಸಶ್ರೀವತ್ಸಂ ದಕ್ಷಿಣತಃ ಪೀನತುಂಗಮುದಾಹೃತಮ್
॥ ೩೯ ॥
ಹಾರಗೈಗ್ರೈವೇಯಸಹಿತಮುಪವೀತಯುತಂ ತಥಾ ।
 
113911
 
ಮಕರಾಕಾರವಾಗಿರಬೇಕು.
 

 
ಅರ್ಥ - ಭಗವಂತನ ಕರ್ಣಕುಂಡಲಗಳು
ಮಕರಾಕಾರವಾಗಿರ- ಬೇಕು. ಎದೆಯಲ್ಲಿ ಕೌಸ್ತುಭಮಣಿ. ಬಲಭಾಗದಲ್ಲಿ ಶ್ರೀವತ್ಸಚಿಹ್ನೆ, ಎದೆಯಾದರೋ
ಪುಷ್ವಾಗಿದ್ದು ಉನ್ನತವಾಗಿರಬೇಕು. ಮುತ್ತಿನ ಹಾರ ಹಾಗೂ ಕಂಠಾಭರಣಗಳಿಂದ
ಅಲಂಕೃತವಾಗಿರಬೇಕು. ಯಜ್ಞಪವೀತವಿರಬೇಕು.
 

 
ಬಾಹವಶ್ಚ ಸಕೇಯೂರಕಂಕಣಾಂಗದಮುದ್ರಿಕಾಃ ॥40॥
 

 
೪೦ ॥
 
ಸಮಧ್ಯಬಂಧಂ ಮಧ್ಯಂ ಚ ನಿತಂಬೇ ಪೀತಮಂಬರಮ್ ।

ಕಾಂಚೀಗುಣಶ್ಚ ಪದಯೋಃ ನೂಪುರೇ ಚಾತಿಸುಸ್ವರೇ॥41
 
॥ ೪೧ ॥
 
ಅಂಗುಲೀಯಾನಿ ಚ ಪದೋಃ ಕೃತಿಭಿಃ ಸಾಧು ಕಾರಯೇತ್ ।
 

 
ಅರ್ಥ - ತೋಳುಗಳ ಮಧ್ಯದಲ್ಲಿ ವಂಕಿ, ಕರಗಳಲ್ಲಿ ಬಳೆಗಳು,

ಬಾಹುಮೂಲದಲ್ಲಿ ಕೇಯೂರ, ಬೆರಳುಗಳಲ್ಲಿ ಉಂಗುರಗಳು, ಸೊಂಟದಲ್ಲಿ
ಪೀತಾಂಬರ ಹಾಗೂ ಡಾಬು ಮತ್ತು ಪಟ್ಟಿ, ಕಾಲಿನಲ್ಲಿ ಕಿಣಿ ಕಿಣಿ ಶಬ್ದಗೈಯ್ಯುವ
ಗೆಜ್ಜೆಗಳು. ಇವುಗಳನ್ನು ಶಿಲ್ಪಿಗಳಿಂದ ಶಾಸ್ತ್ರೋಕ್ತವಾಗಿ ಲಕ್ಷಣವಾಗಿ ಕಡೆಸಬೇಕು.

 
ಸೋತ್ತರೀಯಂ ಚ ಚಕ್ರಾ
 
ದ್ಯೈಃ ಆಯುಧೈಶ್ಚ ಸಮನ್ವಿತಮ್ ।142॥
 

 
ದಂತಲಕ್ಷಣ- ದೃಷ್ಟಿಲಕ್ಷಣ
 

 
ಅನುನ್ನತೈ:ತೈಃ ಅವಿರಿಲೈ:ಲೈಃ ದಂತೈ:ತೈಃ ಯುಕ್ತಂ ಚ ಸುಸ್ಥಿಮಿತಮ್ ।

ಸಮದೃಷ್ಟಿಯುತಂ[^1] ಕಾರ್ಯಂ ಸಿಗಂಸ್ನಿಗ್ಧಂ ಚೈವ ಮನೋಹರಮ್ ॥ ೪೩ ॥
 
[^
143
 
1
]. ಊರ್ಧ್ವದೃಷ್ಟಿಂ ಅಧೋದೃಷ್ಟಿಂ ತಿರ್ಯಗ್ ದೃಷ್ಟಿಂ ಚ ವರ್ಜಯೇತ್ ।

ಊರ್ಧ್ವದೃಷ್ಟಾಟ್ಯಾ ವಿತ್ತನಾಶಃ ಹ್ಯಧೋದೃಷ್ಟಾಟ್ಯಾ ಕುಲಕ್ಷಯಃ ॥

ತಿರ್ಯಗ್‌ದೃಷ್ಟಾಟ್ಯಾ ದ್ವಯೋರ್ನಾಶಃ ತಸ್ಮಾದ್ ಗ್ರಾಹ್ಯಾ ಸಮೇಕ್ಷಣಾ ।
 
89
 
ಟಿಶ
 
-ತಿಲಕ