This page has been fully proofread once and needs a second look.

"ಜಗವೆಲ್ಲ ಮಿಥ್ಯೆ, ಬ್ರಹ್ಮ ನಿರ್ಗುಣನು

ಭೇದವಿಲ್ಲವು ಜೀವ, ಪರಮಾತ್ಮರಲ್ಲಿ ''

ಎಂಬಂಥ ಮಾತುಗಳ ದೈತ್ಯರಲ್ಲಿದೆರೆಲ್ಲೆಡೆಯೂ

ಎಡೆಬಿಡದೆ ತೂರಿದರು ಜನರ ಮನದಲ್ಲಿ

ಆನಂದ ಮತ್ತಿತರ ಶ್ರೇಷ್ಠ ಗುಣಗಳ ಒಡೆಯ ವಾಸುದೇವ
ಮಲಮಲನ

ಮೆಲಮೆಲನೆ
ಮರೆಯಾದ ಸಜ್ಜನರ ಮನಸಿಂದ
 
55
 
॥ ೫೫ ॥
 
 
 
ಎಂಬಲ್ಲಿಗೆ ಶಿಶ್ರೀಮತ್ಕವಿಕುಲತಿಲಕ ಶ್ರೀ.: ೩. ತ್ರಿವಿಕ್ರಮ ಪಂಡಿತಾಚಾರ್ಯರ ಪು
ತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿಸಲ್ಪಟ್ಟ ಶಿ.ಶ್ರೀ ಸುಮಧ್ವ ವಿಜಯ

ಮಹಾಕಾವ್ಯದ ಆನಂದಾಂಕಿತವಾದ ಮೊದಲ ಸರ್ಗದ ಕನ್ನಡ ಪದ್ಯಾನುವಾದವು
 
ಮೊದಲನೆಯ ಸರ್ಗ/17