This page has been fully proofread once and needs a second look.

"ತತ್ವವಾದಿಯ ಮುಕ್ತಿ ಸಗುಣತ್ವ ಸಾಧಕವು

ಅದನಲ್ಲಗಳೆಯುವುದು ಕಠಿಣತಮವಾದುದು
ಅದೈ

ಅದ್ವೈ
ತ ಸಾಧನೆಗೆ ಇದರಿಂದ ಅಡ್ಡಿ

ಟ್ಕರ್ಮ ಜ್ಞಾನಿಗಳೂ, ಮಂತ್ರೌಷಧ ವೇತ್ತರೂ

ಆಗಿಹರು ಈ ನಮ್ಮ ಪದ್ಮತೀರ್ಥಾದಿಗಳು

ನಾವವರ ರಕ್ಷಿತರು, ಯಾರೆಮ್ಮ ಸೋಲಿಪರು ?
 
" ॥ ೨೦ ॥
 
"ಶಂಕರಾಚಾರ್ಯರೇ ಮೊದಲಾದ ಜ್ಞಾನಿಗಳು
ಅದೈ

ಅದ್ವೈ
ತ ತತ್ವದ ಅಧ್ವರ್ಯು ಇಹರು

ಇಂಥವರು ಶಂಕಿಪರು ಮಧ್ವಸಿದ್ಧಾಂತವನ್ನು
ನು
ಇಂದು ಬಂದೊದಗಿರುವ ಇಂತಹ ಕುತ್ತನ್ನು

ನಿರ್ಲಕ್ಷ್ಯವನ್ನು ತೊಡೆದು ಎದುರಿಸಲೇ ಬೇಕು

ಗೋಳಿಡುವ ಕಾಲ ನಮಗಿನ್ನು ಬಂದಿಲ್ಲ
 
" ॥ ೨೧ ॥
 
"ನಮ್ಮ ಈ ಜನತೆಯಲಿ ಹಲವಾರು ಮಂದಿ

ಅಲ್ಲೂ ಸಲ್ಲದ, ಇದನು ಒಲ್ಲದ ಮಧ್ಯಸ್ತರಿಹರು

ಅಂಥವರ ಮಧ್ಯದಲ್ಲಿ ಬೆರೆಯಬೇಕು

ಹೊಸದಾಗಿ
ಬಂದಿರುವ ಈ ಮಧ್ವಶಾಸ್ತ್ರವು

ಪರಂಪರೆಯ ತತ್ವವನ್ನು ಅಳಿಸುತಿದೆಯಲ್ಲ

ಎಂಬಂಥ ಸಂದೇಶ ಹರಡಬೇಕು
 
" ॥ ೨೨ ॥
 
"ನಮ್ಮ ಮತ ಬ್ರಹ್ಮನನು ಅವಾಚ್ಯವೆನ್ನುವುದು

ಯಾವ ರೀತಿಯಲೆಮ್ಮ ಮತವನ್ನು ಸಾಧಿಪೆವೊ

ಅಂತೆಯೇ ನಾವಿಂದು ಹೋರಾಡಬೇಕು

ಮಾಯಾಶಕ್ತಿಯಲಿ ಎಲ್ಲವೂ ಸಿದ್ಧಿಪುದು

ನಮ್ಮ ಎದುರಾಳಿಯನು ಎದುರಿಸಲೇ ಬೇಕು

ಬಹಿರಂಗಗೊಳಿಸದಿರಿ ನಮ್ಮಭಿಪ್ರಾಯವನು
 
202 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
" ॥ ೨೩ ॥