2023-03-22 04:49:28 by jayusudindra
This page has been fully proofread once and needs a second look.
ಒಂದು
೧೨೮
ಲಕ್ಷ್ಮಣನ ಸಿಟ್ಟು ಇನ್ನೂ ತಗ್ಗಿರಲಿಲ್ಲ. ಕಪಿಗಳೆಲ್ಲ ತಬ್ಬಿಬ್ಬಾಗಿದ್ದರು.
ಆಗ ಸಾ
"ಧಾರ್ಮಿಕನಾದ ರಾಜಕುಮಾರನೆ ! ಶಾಂತನಾಗು, ನಮ್ಮ ಮಹಾರಾಜ
ಸುಗ್ರೀವನೂ ತಾರೆಯ ಮಾತಿಗೆ ದನಿಗೂಡಿಸಿದ :
"ಲಕ್ಷಣ ! ನನ್ನ ಅಪರಾಧಕ್ಕೆ ಕ್ಷಮೆಯಿರಲಿ. ರಾಮಚಂದ್ರ
ಬಾಣಕ್ಕೆ ಮೂರು ಲೋಕವೂ ಎಣೆಯಲ್ಲ. ಅಂಥವನಿಗೆ ನಮ್ಮಿಂದೇನು ಲಾಭ ?
ಇಷ್ಟರಲ್ಲಿ ಲಕ್ಷ್ಮಣನೂ ಶಾಂತನಾಗಿ ನುಡಿದನು :
"ಕಾ
ಕ್ಷಮಿಸಬೇಕು."