This page has been fully proofread once and needs a second look.

VI
 
ಪತ್ತಿಗಳ ನಿರ್ಣಾಯಕವಾದ ತಾತ್ಪರ್ಯ ನಿರ್ಣಯಾ- ನುಸಾರಿಯಾಗಿ ಇವರು
ಸಂಗ್ರಹ ರಾಮಾಯಣವನ್ನು ರಚಿಸಿರುವರೆಂಬುದನ್ನು ಕಾಣಬಹುದು- ವಾಲಿಯ
ವಧೆಯ ವಿಷಯದಲ್ಲಿ, ಸೀತಾಹರಣದ ಸಂದರ್ಭದಲ್ಲಿ.
 

 
ಸೀತಾರಾಮರ ಅಚ್ಚುಮೆಚ್ಚಿನ ನೇಹಿಗ, ಭಕ್ತ, ಕಿಂಕರ, ಮಂತ್ರಿ ಎಲ್ಲವೂ
ಆದ ಹನುಮಂತನ ರೂಪವು ತನ್ನದೇ ಆದ ಸೇವಾರೂಪದ ಕಾವ್ರ್ಯ ಎನ್ನುವುದನ್ನು

ಸಂದರ್ಭ ಬಂದಾಗ ಪೂರ್ಣಪ್ರಜ್ಞರು ಕೆಲ ಭಾಷ್ಯಗಳಲ್ಲಿ ಅಪೌರುಷೇಯವಾದ
ಬಳಿತಾತ್ಥಾಸೂಕ್ತವನ್ನು ಉಲ್ಲೇ, ತನ್ನಖಿಸಿ ತಮ್ಮ ಅವತಾರದ ಬಗ್ಗೆ ಸಮರ್ಥಿಸುವುದನ್ನು

ನಾವು ನೋಡುತ್ತೇವೆ.
 

 
ಮೂಲ ರಾಮಾಯಣದಿಂದ ಹಿಡಿದು ಈ ಕ್ಷಣದ ವರೆವಿಗೂ ತನ್ನ
ಘನತೆಯನ್ನು, ಸೌಂದರ್ಯವನ್ನು ಉಳಿಸಿಕೊಂಡು ಬಂದ ಪುಣ್ಯಕಥಾನಕವು
ರಾಮಾಯಣ ಎಂದರೆ ತಪ್ಪಾಗದು. ರಾಮನಾಮದಿಂದಲೇ ಹಿರಿದೆನಿಸುವ
ಇದರ ಮಹಾತ್ಮ್ಯೆ ಬೇರೆ ಬೇರೆ ರೀತಿಯ ಕಾವ್ಯರೂಪ ತಳೆದು ಬೆಳೆಯುವುದ
ರಲ್ಲಿ ಆಶ್ಚರ್ಯವೇನೂ ಕಾಣಿಸುವುದಿಲ್ಲ. ಆದರೂ ದೊಡ್ಡವರ ಚರಿತ್ರೆಯನ್ನು
ಅವರ ಅತ್ಯಂತ ಒಡನಾಡಿಗಳು ಬರೆದು ಪ್ರಕಾಶಕ್ಕೆ ತಂದಾಗ ನಮ್ಮ ನಂಬುಗೆ
, ಗೌರವ ಹೆಚ್ಚಾಗುವಂತೆ ಗುಣಪೂರ್ಣ, ದುಃಖರಹಿತ, ಸುಖರೂಪಿ ರಾಮನ
ಅವತಾರದ ಬಗ್ಗೆ ಆಚಾರ್ಯರು ತಮ್ಮ ಸ್ವಂತ ಅನುಭವದಿಂದಲೇ ನುಡಿದಿದ್ದಾರೆ
ಎಂದಾಗ ನಮಗೆ ಅತಿಶಯ ಆನಂದ-ವಾಗುತ್ತದೆ. ಅವರೀರ್ವರ (ಭಗವಂತ
ನಾ
-ವಾಯು) ಸಂಬಂಧ ವಿನಎಂದುದು
 
ಚ್ಛಿನ್ನವಾದುದು.
 
ಮುಖ್ಯ ಪ್ರಾಣರ ಮೂರನೆಯ ಅವತಾರ ಭಗವತ್ಪ್ರಕಾಶಕ್ಕೆ ಹೆಚ್ಚು
ಅವಕಾಶವಿತ್ತಿತು. ಈ ಎಲ್ಲ ಭಾವನೆಗಳ ಮೂಲಕವಾಗಿಯೇ "ಆಚಾರ್ಯರ
ಭಕ್ತನೆನಿಸುವ ನಾನು
ಈ ರಾಮಾಯಣ ಸಂಗ್ರಹವನ್ನು ಮಾಡಿದ್ದೇನೆ" ಎನ್ನು
ತ್ತಾರೆ ನಾರಾಯಣಪಂಡಿತಾಚಾರ್ಯರು,
. ಆದುದರಿಂದಲೇ ಆಚಾರ್ಯರಿಗೆ
ವ್ಯತಿರಿಕ್ತವಾಗಿ ಯಾವುದನ್ನೂ ಬಳಸಿಲ್ಲವೆಂದು ನಾವು ನಿರ್ಧರಿಸಬಹುದು.

ಆದುದರಿಂದ ಈ ಗ್ರಂಥವು ಅತ್ಯಂತ ಮಾನ್ಯವೂ, ಮನನೀಯವೂ ಅಹುದು.
 

 
ವೇದಗಳಿಂದ ಮಾತ್ರ ತಿಳಿಯಲು ಸಾಧ್ಯವಾಗುವ ಭಗವತ್ಸ್ವರೂಪವನ್ನು
ಕನ್ನಡದ ನುಡಿಯಲ್ಲಿ ದೈದ್ವೈತಭಾವದಿಂದ ಜನತೆ ಕಾಣುವಂತಾಗಲಿ.