This page has not been fully proofread.

"ಜಗವೆಲ್ಲ ಮಿಥ್ಯ, ಬ್ರಹ್ಮ ನಿರ್ಗುಣನು
ಭೇದವಿಲ್ಲವು ಜೀವ, ಪರಮಾತ್ಮರಲ್ಲಿ ''
ಎಂಬಂಥ ಮಾತುಗಳ ದೈತ್ಯರಲ್ಲಿದೆಯೂ
ಎಡೆಬಿಡದೆ ತೂರಿದರು ಜನರ ಮನದಲ್ಲಿ
ಆನಂದ ಮತ್ತಿತರ ಶ್ರೇಷ್ಠ ಗುಣಗಳ ಒಡೆಯ ವಾಸುದೇವ
ಮಲಮಲನ ಮರೆಯಾದ ಸಜನರ ಮನಸಿಂದ
 
55
 
ಎಂಬಲ್ಲಿಗೆ ಶಿಮತ್ಕವಿಕುಲತಿಲಕ ಶ್ರೀ.: ೩.ವಿಕ್ರಮ ಪಂಡಿತಾಚಾರ್ಯರ ಪುತ
ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿಸಲ್ಪಟ್ಟ ಶಿ. ಸುಮಧ್ವ ವಿಜಯ
ಮಹಾಕಾವ್ಯದ ಆನಂದಾಂಕಿತವಾದ ಮೊದಲ ಸರ್ಗದ ಕನ್ನಡ ಪದ್ಯಾನುವಾದವು
 
ಮೊದಲನೆಯ ಸರ್ಗ/17