This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನವರತ್ನ ಮಾಲಿಕಾ-
ಶ್ಯಾಮಾಶಾಸ್ತ್ರಿಗಳು ಮಧುರೈಮಾನಾಕ್ಷಿ ಅಮ್ಮನನ್ನು

ಕುರಿತು, ಒಂಬತ್ತು ಕೃತಿಗಳನ್ನು ರಚಿಸಿ ಅಮ್ಮನವರ ಸನ್ನಿಧಿಯಲ್ಲಿ ಹಾಡಿದರು.

ಅವರ ಶಿಷ್ಯ ಅಲಸೂರು ಕೃಷ್ಣಯ್ಯರ್‌ ಇವುಗಳನ್ನು ಸ್ವರ ಲಿಪಿತ ಸಹಿತ ಬರೆದು

ಕೊಂಡರು. ಇವುಗಳಲ್ಲಿ ಏಳು ಕೃತಿಗಳು ಬಹುಪ್ರಸಿದ್ಧವಾಗಿವೆ -

ಸರೋಜದಳ ನೇತ್ರಿ

ಮರಿವೇರೆಗತಿ
 
ಶಂಕರಾಭರಣ

ಆನಂದ ಭೈರವಿ
 
ಲಲಿತ
 
೫೯೮
 

ನನ್ನು ಬೊವುಲಲಿತ

ದೇವಿ ಮಾನನೇತ್ರಿ

೫. ಮಾನಲೋಚನವ

ದೇವೀ ನೀ ಪಾದ ಸಾರಸ
 
೭. ಮಾಯಮ್ಮಯನಿ
 
೩.
 
-
 
-
 
-
 

ಶಂಕರಾಭರಣ
 
ದನ್ಯಾಸಿ

ಕಾಂಭೋಜಿ
 
ಅಹಿರಿ
 
ಉತ್ಸವದ
 

 
ನವರಾತ್ರಿ ಕೀರ್ತನೆಗಳು-
ತಿರುವನಂತಪುರದಲ್ಲಿ ನವರಾತ್ರಿ

ಒಂಬತ್ತು ದಿನಗಳಲ್ಲಿ ಹಾಡಲು ಸ್ವಾತಿ ತಿರುನಾಳ್ ಮಹಾರಾಜರು ಒಂಬತ್ತು

ಕೃತಿಗಳನ್ನು ರಚಿಸಿದರು. ಇವುಗಳನ್ನು ಪ್ರತಿವರ್ಷವೂ ನಡೆಯುವ ನವರಾತ್ರಿ

ಉತ್ಸವ ಸಂದರ್ಭದಲ್ಲಿ ಹಾಡುತ್ತಾರೆ. ಇವು ಯಾವುವೆಂದರೆ-

ಶಂಕರಾಭರಣ
 
ಮೊದಲ ದಿನ
 
ದೇವಿ ಜಗಜ್ಜನನಿ

ಪಾಹಿಜನನಿ
ದೇವೀ ಪಾವನೆ
 

ಎರಡನೆ ದಿನ
 

ಮೂರನೆ ದಿನ
 

ಭಾರತಿ ಮಾಮವ
 

ನಾಲ್ಕನೆ ದಿನ
 

ಜನನಿ ಮಾಮವ
 

ಐದನೆ ದಿನ
 

ಸರೋರು ಹಾಸನ ಜಾಯ-

ಆರನೆ ದಿನ
 

ಜನನಿ ಪಾಹಿಸದಾ
 

ಏಳನೆ ದಿನ
 

ಪಾಹಿಜನನಿ ಸತತಂ
 

ಎಂಟನೆ ದಿನ
 

ಪಾಹಿ ಪರ್ವತ ನಂದಿನಿ
 

ಒಂಬತ್ತನೇ ದಿನ
 
ನವವಿಧ ಭಕ್ತಿ-ಭಾಗವತದಲ್ಲಿ ಹೇಳಿರುವ ಒಂಬತ್ತು ಬಗೆಯ ಭಕ್ತಿ
 
ಯಾವುವೆಂದರೆ
 
ಕಲ್ಯಾಣಿ
 
ಸಾವೇರಿ
 
ತೋಡಿ
 
ಭೈರವಿ
 
ಪಂತುವರಾಳಿ
 
ಆದಿ
 

ಛಾಪು
 
ಛಾಪು
 
ಆದಿ
 
ಶುದ್ಧ ಸಾವೇರಿ
 
ನಾಟಕುರಂಜಿ
 
ಆರಭಿ
 
ಛಾಪು
 
ಆದಿ
 

ಆದಿ
 
ದಿನ
 
ನವವಿಧ ಭಕ್ತಿ
ಭಾಗವತದಲ್ಲಿ ಹೇಳಿರುವ ಒಂಬತ್ತು ಬಗೆಯ ಭಕ್ತಿ
ಯಾವುವೆಂದರೆ
ಶ್ರವಣಂ ಕೀರ್ತನಂ ವಿಷ್ಣಃ ಸ್ಮರಣಂ ಪಾದಸೇವನಂ ।

ಅರ್ಚನಂ ವಂದನಂ ದಾಸ್ಯಂ ಸಖ್ಯ ಮಾತ್ಮನಿವೇದನಂ ॥

೩. ಸ್ಮರಣ
 

೧. ಶ್ರವಣ
 

೨. ಕೀರ್ತನೆ
 

೪. ಪಾದಸೇವನ ೫. ಅರ್ಚನ

೬ ವಂದನ ೭. ದಾಸ್ಯ ೮. ಸಖ್ಯ ೯. ಆತ್ಮನಿವೇದನ.

 
ನವಿರ-ರ್
ಕರುಣಾಮೃತಸಾಗರಂ ಎಂಬ ತಮಿಳು ಗ್ರಂಥದಲ್ಲಿ

ಮರುದಯಾಳ್ ಎಂಬ ಪುರಾತನ ಮೇಳದ ಒಂದು ಜನ್ಯರಾಗ
 

ಉಕ್ತವಾಗಿರುವ