This page has been fully proofread once and needs a second look.

ಓಂ ನಾರಾಯಣಾಯ ನಮಃ
 

 
ಸಾರಂಗಕೃತ್ತಿಧರ ಸಾರಂಗ ವಾರಿಧರ! ಸಾರಂಗರಾಜ ವರದಾ-

ಸಾರಂ ಗದಾರಿತರಸಾರಂ ಗತಾತ್ಮಮದಸಾರಂ ಗತೌಷಧಬಲಮ್ ।
ಸಾರಂಗವನ್ನು

ಸಾರಂಗವತ್ಕು
ಸುಮಸಾರಂ ಗತಂ ಚ ತವ ಸಾರಂಗಮಾಂತ್ಘ್ರಿಯುಗಲಂ

ಸಾರಂಗವರ್ಣಮಪ ಸಾರಂಗತಾಬ್ಜ​ಮದಸಾರಂಗದಿಂಸ್ತ್ವಮವ ಮಾಮ್ ॥ ೩೩ ॥

 
ತಾಃ ಮುನಿಗಳೆಂಬ ಚಾತಕಪಕ್ಷಿಗಳಿಗೆ
ಮಳೆಮುಗಿಲಿನಂತಿರುವವನೂ,
 
ಮುನಿಗಳೆಂಬ ಚಾತಕಪಕ್ಷಿಗಳಿಗೆ
 

ಗಜೇಂದ್ರವರದನೂ, ಗದಾಧರನೂ ಆದ ಶ್ರೀಹರಿಯೇ ! ಭವರೋಗವೆಂಬ ಶತ್ರುವಿನ
ಸೆಳೆತಕ್ಕೆ ಸಿಕ್ಕಿ ದುರ್ಬಲನೂ, 'ನಾನು' ಎಂಬ ಅಹಂಕಾರವೇನೂ ಉಳಿಯದವನೂ,
ಈ ರೋಗದಿಂದ ಮುಕ್ತನಾಗಲು ಯಾವ ಔಷಧವನ್ನು (ಉಪಾಯವನ್ನು) ಕಾಣ
ದವನೂ ಆಗಿ ತಾವರೆಯ ಚೆಲುವನ್ನು ನಿಂದಿಸುವಂಥ ಮತ್ತು ಉತ್ತಮ ಪದವಿಗೆ
(ನಮ್ಮನ್ನು) ಒಯ್ಯುವಂಥ ಚಿತ್ರವರ್ಣದ ನಿನ್ನ ಪಾದಕಮಲಗಳನ್ನು - ತುಂಬಿಯು
ಮಕರಂದಕ್ಕೆ ಹಾತೊರೆಯುವಂತೆ ಈಗ ಮೊರೆಹೊಕ್ಕಿದ್ದೇನೆ. ನನ್ನನ್ನು ರಕ್ಷಿಸು.
 
ಪ್ರ. ಪ
:
 
=
 
-
 
ಪ್ರ. ಪ :

ಸಾರಂಗಕೃತ್ತಿಧರ = ಮೃಗಚರ್ಮಧಾರಿಗಳಾದ ಮುನಿಗಳೆಂಬ,
ಸಾರಂಗ

ಸಾರಂಗ =
ಚಾತಕಪಕ್ಷಿಗಳಿಗೆ, ವಾರಿಧರ - ಮಳೆಮುಗಿಲಂತಿರುವವನೆ, ಸಾರಂಗರಾಜ
= ಗಜೇಂದ್ರನಿಗೆ, ವರದ =ವರವಿತ್ತವನೆ, ಗದಿನ್ = ಗದಾಧರನಾದ ಹರಿಯೇ, ತ್ವಂ =
ನೀನು, ಗದಾರಿತರಸಾ =ಭವರೋಗವೆಂಬ ಶತ್ರುವಿನ ಸೆಳೆತದಿಂದ, ಅಸಾರಂ -=ದುರ್ಬ
ಲನೂ, ಅರಂ ( ಅಲಂ ) =ಸಂಪೂರ್ಣವಾಗಿ ( ರಲಯೋರಭೇದಃ ), ಗತಾತ್ಮಮದ
ಸಾರಂ
ಸಾರಂ= ಅಹಂಭಾವರೂಪದ ಮದವನ್ನು ಕಳೆದುಕೊಂಡ, ಮತ್ತು ಗತೌಷಧ ಬಲಂ
=
ಇದರ ನಿವೃತ್ತಿಗೆ ಯಾವ ಮದ್ದೂ (ಉಪಾಯವೂ) ಕಾಣದ, (ನನ್ನನ್ನು), ಕುಸುಮ

ಸಾರಂ (ಪ್ರತಿ) = ಮಕರಂದವನ್ನು ಕುರಿತು, ಸಾರಂಗವತ್ = ದುಂಬಿಯಹಾಗೆ, ಅಪ
ಸಾರಂಗತ
ಸಾರಂಗತ = ಅಪಸರಣ ಹೊಂದಿದ, ಅಬ್ಬ ಮದಸಾರಂ ಜ ಮದಸಾರಂ =ತಾವರೆಯ ಸೌಂದರ್ಯ
ಮದವುಳ್ಳ ( ತಾವರೆಗಿಂತಲೂ ಚೆಲುವಾದ ) ಮತ್ತು, ಸಾರಂಗಮ =ಶ್ರೇಷ್ಠವಾದ
ವೈಕುಂಠಕ್ಕೆ ಕರೆದೊಯ್ಯುವ, ಸಾರಂಗವರ್ಣ೦ =ಚಿತ್ರವರ್ಣವುಳ್ಳ, ತವ =ನಿನ್ನ,
ಅಂಘ್ರಿಯುಗಲಂ = ಪದದ್ವಂದ್ವಗಳನ್ನು ( ಕುರಿತು ), ಗತಂ
=ಶರಣುಬಂದಿರುವ, ಮಾಂ =ನನ್ನನ್ನು, ಅವ= ರಕ್ಷಿಸು.
 
ಶರಣುಬಂದಿರುವ,
 

 
ಇದರಲ್ಲಿ [ನರ] ನಾರಾಯಣಾವತಾರದ ವರ್ಣನೆ ಇದೆ.
 
(

 
ಚಾತಕೇ ಹರಿಣೇ ಪುಂಸಿ ಸಾರಂಗಃ ಶಬಲೇ ತ್ರಿಷು' (ಅಮರ)

"ಸಾರಂಗಶ್ಚಾತಕೇ ಶೃಂಭೃಂಗೇ ಕುರಂಗೇ ಚ ಮತಂಗಜೇ' (ವಿಶ್ವಃ)
(

ಉತ್ತರೋತ್ತರಮುತ್ಕರ್ಷಃ ಸಾರಃ'
 
-
 
=
 
-
 
33