This page has been fully proofread once and needs a second look.


 
ಭಿಕ್ಷಾನ್ನದಿಂದ (ಬದುಕಿದ್ದು), ಪೂರ್ವ -=ತಾದ, ವಿಪದಃ=
ದುಃಖಗಳನ್ನೂ
 
ಭಿಕ್ಷಾನ್ನದಿಂದ (ಬದುಕಿದ್ದು), ಪೂರ್ವ -ಮುಂತಾದ, ವಿಪದಃ

ಮತ್ತು ಅಕ್ಷಾನುಬಂಧ ಭವ= ಪಗಡೆಯಾಟದ ಸಂದರ್ಭದಲ್ಲಿ ಹೇಳಿದ, ರೂಕ್ಷಾ ಕರ
ಕ್ಷರ
ಶ್ರವಣ = ಕಠೋರವಾದ ಮಾತನ್ನು ಕೇಳಿದ್ದು, ಸಾಕ್ಷಾನ್ಮಹಿತ್ಷ್ಯವಮತೀ = ತಮ್ಮ

ಹೆಂಡತಿಗಾದ ಅವಮಾನ ಇವೆರಡು, ಕಕ್ಷಾನುಯಾನಂ =ಕಾಡಿಗೆ ಹೋದುದು, ಅಧಮ
ಕ್ಷಾಪಸೇವನಂ = (ವಿರಾಟನಂಥ) ನೀಚ ರಾಜರನ್ನು ಸೇವಿಸಿದ್ದು,
 

ಅಸತಾಂ
 
-
 
= ದುರ್ಯೋಧನಾದಿದುರ್ಜನರ,
ಅಭೀಕ್ಷ್ಣಾಪಹಾಸಂ = ಪದೇಪದೇ ಮಾಡಿದ ಪರಿಹಾಸ ಇವನ್ನು, ಚಾಚಕ್ಷಾಏವ
ತಮ್ಮ ಪಕ್ಷದ ಹಿರಿಯನಾದ ಯುಧಿಷ್ಠಿರ,
 
ಅಭೀಕ್ಷಾಪಹಾಸಂ ಪದೇಪದೇ ಮಾಡಿದ ಪರಿ
​ಎವ​= ನೋಡಿದ ಶ್ರೀಕೃಷ್ಣ, ನಿಜಪಕ್ಷಾಗ್ರ ಭೂ
=ತಮ್ಮ ಪಕ್ಷದ ಹಿರಿಯನಾದ ಯುಧಿಷ್ಠಿರ, ದಶಶತಾಕ್ಷಾತ್ಮಜಾದಿ : =ಸಹಸ್ರಾಕ್ಷನಾದ
ಇಂದ್ರನ ಮಗ ಅರ್ಜುನ ಮೊದಲಾದ, ಸುಹೃದಾಂ =ಆತ್ಮೀಯರನ್ನು, ಆಕ್ಷೇಪಕಾರಿ
=ನಿಂದಿಸುವ ದ್ವೇಷಿಗಳಾದ, ಕುನೃಪಾಕ್ಷೌಹಿಣೀಶತಬಲ = ದುಷ್ಟ ರಾಜರ ಅ
ಕ್ಷೌಹಿಣಿಣೀ ಸೈನ್ಯದ, ಆಕ್ಷೋ =ಹಿಂಸೆಯಲ್ಲಿ, ದೀಕ್ಷಿತ ಮನಾಹನಾಃ = ದೃಢಸಂಕಲ್ಪ ಮಾಡಿದ
ಮನಸ್ಸುಳ್ಳವನಾಗಿ, ತಾರ್ಕ್ಸ್ಷ್ಯ​​ =ಗರುಡ, ಅಸಿ =ನಂದಕವೆಂಬ ಖಡ್ಗ,
ಶಾರ್ಙ್ಗ = ಧನುಸ್ಸು, ಶರ =ಬಾಣಗಳು, ತೀಕಾಕ್ಷ್ಣಾರಿಪೂರ್ವ= ರೂಕ್ಷವಾದ ಚಕ್ರ
ಮೊದಲಾದ, ನಿಜಲಕ್ಷಾಷ್ಮಾಣಿಚಾಪಿ =ತನ್ನ ಆಯುಧಗಳನ್ನೂ ಸಹ, ಅಗಣಯನ್
= ಲೆಕ್ಕಿಸದೆ ನಿರಾಯುಧನಾಗಿಯೇ, ವೃಕ್ಷಾಲಯ ಧ್ವಜ = ಕಪಿಧ್ವಜನಾದ ಅರ್ಜುನ

ನನ್ನು, ರಿರಕ್ಷಾಕರಃ =ರಕ್ಷಿಸುವ ಇಚ್ಛೆ ಮಾಡಿದ, (ಸಃ- ಆ) ಲಕ್ಷ್ಮೀಪತಿಃ
=
ಲಕ್ಷ್ಮೀ ವಲ್ಲಭನಾದ, ಯದುಪತಿ ಃ ತಿಃ=ಶ್ರೀಕೃಷ್ಣನು,
ಜಯತಿ = ಸರ್ವೋತ್ತಮನಾದ ಭಗವಂತ (ಅವನಿಗೆ ನನ್ನ ನಮನಗಳು).
 
ಚಾಪ
 
ಜಯತಿ
 
ಸರ್ವೋತ್ತಮನಾದ
 

 
 
ಕಕ್ಷ= The interior of the forest 4 ಕಾಂಕಕ್ಷಾಂತರಗತೋ ವಾಯುಃ'
 
-
 
-
 
=
 

ರಾಮಾಯಣ,
 
-
 
-
 
31