This page has been fully proofread once and needs a second look.

ಕಾಲೀಪ್ಹ್ರದಾವಸಥ ಕಾಲೀಯಕುಂಡಲಿಪಕಾssÓಲೀಸ್ಥಪಾದನಖರಾ-
ನ್

ವ್
ಯಾಲೀನವಾಂಶುಕರವಾಲೀಗಣಾರುಣಿತ ಕಾಲೀರುಚೇ ಜಯ ಜಯ ।

ಕೇಲೀಲವಾಪಹೃತ ಕಾಲೀಶದತ್ತವರ ನಾಲೀಕದೃಪ್ದಿತಿ ಭೂ

ಚೂ
ಲೀಕ ಗೋಪಮಹಿಲಾಲೀ ತನssಲೀ ತನೂ ಘುಸೃಣ ಧೂಲೀಕಣಾಂಕ
 
ಹೃದಯ ॥ ೨೭ ॥
 
ತಾ : ಯಮುನೆಯ ಮಡುವಿನಲ್ಲಿ ವಾಸವಾಗಿದ್ದ ಕಾಲಿಯ ಸರ್ಪನನ್ನು ಮೆಟ್ಟಿ

ಅವನ ಹೆಡೆಗಳ ಮೇಲೆ ಕಾಲುಗಳನ್ನಿಟ್ಟು ಕುಣಿಯುವಾಗ ಕೃಷ್ಣನ ಅರುಣವರ್ಣದ

ಪಾದನಖಗಳ ಕಾಂತಿ ನೀರಲ್ಲಿ ಪ್ರತಿಫಲಿಸಿ ಆ ಕಪ್ಪು ನೀರೆಲ್ಲ ಕೆಂಪಗಾಗಿ ಕಂಡಿತು.

ಶಿವನು ದೈತ್ಯರಿಗೆ ಕೊಟ್ಟ ವರದಿಂದ ಅವರು ಉದ್ವತ್ತರಾದಾಗ ಲೀಲಾಮಾತ್ರ

ದಿಂದಲೇ ಅವರ ಶಿರಸ್ಸನ್ನು, ತರಿದುಹಾಕಿದ; ಗೋಪಿಕಾಸ್ತ್ರಿಯರ ಆಲಿಂಗನದಿಂದ ಅವರ
ಮೈಯಲ್ಲಿದ್ದ ಸುಗಂಧದ ಕಣಗಳು ಕೃಷ್ಣನ ಎದೆಯಲ್ಲಿ ಸೇರಿದುವು. ಇಂಥ ಕೃಷ್ಣನಿಗೆ
 
ಜಯವಾಗಲಿ.
 
ಹೃದಯ ॥ ೨೭ ॥
 
H
 

 
ಪ್ರ. ಪ : ಕಾಲೀಹ್ರದಾವಸಥ
 
=
 
-
 
=ಯಮುನೆಯ ಮಡುವಿನಲ್ಲಿ ಮನೆಮಾಡಿ

ರುವ, ಕಾಲೀಯ ಕುಂಡಲಿಪ= ಕಾಲೀಯ ಎಂಬ ಸರ್ಪರಾಜನ, ಕ+ ಆಲೀ + ಸ್ಥ :
=ತಲೆಗಳಲ್ಲಿ ಇಟ್ಟ, ಪಾದನಖರ = ಕಾಲುಗುರುಗಳೆಂಬ, ಅವಿ - ಆಲೀ -=ಸೂರ್ಯ

ಸಮುದಾಯದ, (ಅವಯಃ ಶೈಲ ಮೇಷಾರ್ಕಾ) ನವಾಂಶು = ಎಳೆಯ ಕದಿರುಗಳೆಂಬ,
ಕರವಾಲೀ ಗಣ = ಖಡ್ಗ ಗಳ ಗಡಣದಿಂದ, ಅರುಣಿತ = ಕೆಂಪಗೆ ಮಾಡಲ್ಪಟ್ಟ, ಕಾಲೀ
ರುಚೇ = ಯಮುನೆಯ ಕಾಂತಿಯುಳ್ಳವನೆ, ಕೇಲೀಲವ = ತುಸು ಲೀಲೆಯಿಂದಲೇ, ಅಪ
ಕೃ
ಹೃತ= ಅಪಹರಿಸಲ್ಪಟ್ಟ, ಕಾಲೀಶದತ್ತ = ಶಿವನು ಕೊಟ್ಟ, ವರ ನಾಲೀಕ ದೃಪ್ತ
=ಅತಿ ಪ್ರಿಯವಾದ ವರದಿಂದ, (ನ + ಆಲೀಕ, ಸಹಜವಾದ ವರದಿಂದ) ಮದಿಸಿದ, ದಿತಿ
ಭೂ ಚೂಲೀಕ= ದೈತ್ಯರ ಶಿರಗಳುಳ್ಳವನೆ, ಗೋಪ ಮಹಿಲಾಲೀ = ಗೋಪಿಯರ
ಸಮುದಾಯದ, ತನು ಘುಸೃಣ = ದೇಹದಲ್ಲಿ ಹಚ್ಚಿದ ಸುಗಂಧದ, ಧೂಲೀ ಕಣಾಂಕ
ಹೃದಯ = ಧೂಲಿಯ ಕಣಗಳಿಂದ ಚಿಹ್ನತವಾದ ಎದೆಯುಳ್ಳವನೆ, ಕೃಷ್ಣ, ನಿನಗೆ
 
=
 
ಭೂ
 
ಜಯ ಜಯ =
ಜಯವಾಗಲಿ.
 

 
ಮೂರನೇ ಪಾದ "ಕೇಲೀಲವಾಪಹೃತ,.......,
ಮತ್ತು ನಾಲ್ಕನೇ ಪಾದದ
 
ಮೂರನೇ ಪಾದ ಕೇಲೀಲವಾಪಹೃತ,

ಚೂಲೀಕ' ಎಂಬಲ್ಲಿ ವರೆಗೆ ಸಮಸ್ತ ಪದ.
 

 
ಕಾಲೀ + ಈಶ = ಶಿವ. ( ಉಮಾ ಕಾತ್ಯಾಯನೀ ಗೌರೀ ಕಾಲೇಲೀ ಹೈಮ ತೀಶ್ವರೀ'
 

(ಅಮರ)