This page has been fully proofread once and needs a second look.

ಶಂಪಾಭಚಾಪಲವ ಕಂಪಾಸ್ತ ಶತ್ರುಬಲ ಸಂಪಾದಿತಾಮಿತಯಶಾಃ

ಶಂ ಪಾದತಾರಸ ಸಂಪಾತಿನೆನೋಲವನುಕಂಪಾರಸೇನ ದಿಶ ಮೇ ।

ಸಂಪಾತಿಪಕ್ಷಿಸಹಜಂ ಪಾಪರಾವಣಹತಂ ಪಾವನಂ ಯದಕೃಥಾಃ

ತ್ವಂ ಪಾಪಕೂಪಪತಿತಂ ಪಾಹಿ ಮಾಂ ತದಪಿ ಪಂಪಾಸರಸ್ಟ ಚರ
 

 
ತಾ: ಮಿಂಚಿನಬಳ್ಳಿಯಂತೆ ಕಣ್ಣು ಕೋರೈಸುವ ಬಿಲ್ಲಿನ ಟಂಕಾರಮಾತ್ರ

ದಿಂದಲೇ ಶತ್ರುಗಳ ಸದ್ದಡಗಿಸಿ, ಅಮಿತಯಶಃಶಾಲಿಯಾದ ಹೇ ರಾಮಚಂದ್ರ! ನಿನ್ನ
ಪಾದಕ್ಕೆರಗಿದ ನನ್ನಲ್ಲಿ ದಯಾರಸವನ್ನು ಸುರಿಸಿ ಸುಖವನ್ನು ನೀಡು.
 

ಹೇ ಪಂಪಾ
 
ತಟಾಕ ತೀರಚಾರಿಯಾದ ರಾಮಚಂದ್ರ! ನೀನು ಆ ಪಾಪಿ ರಾವಣನಿಂದ ಹತನಾದ
ಜಟಾಯುವಿಗೆ, ಅಂತ್ಯಕ್ರಿಯೆಯನ್ನು ನಿನ್ನ ಕೈಯಾರೆ ಮಾಡಿ ಮೋಕ್ಷವನ್ನು ಹೇಗೆ
ಕರುಣಿಸಿದೆಯೋ ಹಾಗೆ, ಪಾಪದ ಮಡುವಿನಲ್ಲಿ ಮುಳುಗಿರುವ ನನ್ನನ್ನೂ ಕೈ ಹಿಡಿದು
ಎತ್ತಿಕೋ ಸ್ವಾಮಿ!
 
ಪಾದತಾಮರಸ ಸಂಪಾತಿನಃ
 

 
ಪ್ರ. ಪ ಶಂಪಾಭ -ಮಿಂಚಿನಂತೆ ಹೊಳೆಯುವ, ಚಾಪ
=ಬಿಲ್ಲಿನ, ಲವ

ಕಂಪ = ಈಷನ್ಮಾತ್ರ ಚಲನದಿಂದಲೇ, ಅಸ್ತಶತ್ರುಬಲ =ನಿರಸ್ತವಾದ ವೈರಿಸಮೂಹ
ದಿಂದ, ಸಂಪಾದಿತ =ಗಳಿಸಲ್ಪಟ್ಟ, ಅಮಿತಯಶಾಃ =ಬಹಳ ಯಶಸ್ಸುಳ್ಳ ನೀನು,
ಪಾದತಾಮರಸ ಸಂಪಾತಿನಃ =ಚರಣಕಮಲಗಳಿಗೆ ಯಾವಾಗಲೂ ವಂದಿಸುವ,
ದಯಾರಸದಿಂದ, ಅಲಂ.
ಮೇ= ನನಗೆ (ಶೇಷೇ ಷಷ್ಠಿ), ಅನುಕಂಪಾರಸೇನ
=ದಯಾರಸದಿಂದ, ಅಲಂ=ಸಾಕಷ್ಟು, ಶಂ =ಸುಖವನ್ನು, ದಿಶ =ಕೊಡು, ಪಂಪಾಸರಸ್ತಟಚರ= ಪಂಪಾಸರೋ
ವರದ ತೀರದಲ್ಲಿರುವವನೆ, ಊಂತ್ವಂ= ನೀನು, ಯತ್ =ಯಾವ ರೀತಿಯಿಂದ, ಪಾಪ
ರಾವಣಹತಂ= ಪಾಪಿಯಾದ ರಾವಣನಿಂದ ಹತನಾದ, ಸಂಪಾತಿಪಕ್ಷಿಸಹಜಂ
=ಸಂಪಾತಿಯ ಸೋದರನಾದ ಜಟಾಯುವನ್ನು (ಪಕ್ಷಿಯನ್ನು), ಪಾವನಂ = ಸದ್ಗತಿ
ಯನ್ನು ಕೊಟ್ಟು ಪೂತನನ್ನಾಗಿ, ಅಕೃಥಾಃ =ಮಾಡಿದೆಯೋ, ತತ್ =ಆ ರೀತಿ
ಯನ್ನು ಕೊಟ್ಟು ಪೂತನನ್ನಾಗಿ, ಅಕೃಥಾಃ
ಯಿಂದಲೇ, ಪಾಪಕೂಪ ಪತಿತಂ = ಪಾಪದ ಬಾವಿಯಲ್ಲಿ ಬಿದ್ದು ಮೇಲೇಳಲಾಗದ,
ಮಾನಸಿಮಪಿ= ನನ್ನನ್ನೂ, ಪಾಹಿ =ಉದ್ಧರಿಸಿ, ರಕ್ಷಿಸು. [ಪಾ= ರಕ್ಷಣೇ
 
-
 
೧೭ ॥
 
=
 
-
 

 
ಇದರಲ್ಲಿ ರಾಮನ ಲೋಕೋತ್ತರವಾದ ಪ್ರಭಾವ, ಶೌರ್ಯಾತಿಶಯ, ಪಕ್ಷಿ

ರಾಜ ಜಟಾಯುವಿಗೆ ತನ್ನ ಕೈಯಾರೆ ಅಗ್ನಿಸಂಸ್ಕಾರಮಾಡಿ ಮುಕ್ತಿಯನ್ನು ಕರುಣಿ
 

ಸಿದ ಕತೆ ಸೂಚಿತವಾಗಿದೆ.
 
17